ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಇಂದಿನ ನಿಮ್ಮ ಭವಿಷ್ಯ ತಿಳಿದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ: ನಿಮ್ಮ ಮಾನಸಿಕ ಕೋರಿಕೆ ಸಿದ್ದಿ ಆಗಲು ಮನೆ ಜನರ ಸಹಾಯ ತುಂಬಾ ದೊಡ್ಡ ಮಟ್ಟದಲ್ಲಿ ಅಗತ್ಯ ಇರುತ್ತದೆ, ಈ ದಿನ ಕೆಲವೊಂದು ವಿಶೇಷ ಸಮಯದಲ್ಲಿ ಹೆಚ್ಚು ಭಾವನಾತ್ಮಕ ರೀತಿಯಲ್ಲಿ ವರ್ತನೆ ಮಾಡುವಿರಿ, ಹಾಗೆಯೇ ನಿಮ್ಮ ಆರೋಗ್ಯದ ಬಗ್ಗೆ ವಿನಾಕಾರಣ ಚಿಂತೆ ಇದ್ರೆ ಬಿಟ್ಟು ಬಿಡಿ, ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ: ಈ ದಿನ ಸ್ತ್ರೀ ಜೊತೆಗೆ ಜಗಳ ಆಗುವ ಸಾಧ್ಯತ ಇರುತ್ತದೆ, ಈ ದಿನ ನಂಬಿದ ನಿಮ್ಮ ಆಪ್ತ ಜನರಿಂದ ನಿಮಗೆ ದ್ರೋಹ ಆಗುವುದು. ಈ ದಿನ ವಿನಾಕಾರಣ ಒಂಟಿ ಪ್ರಯಾಣ ಮಾಡುವುದು ತಪ್ಪಿಸಿರಿ ಒಳ್ಳೆಯದು ಆಗುತ್ತದೆ, ಈ ದಿವಸ ಸಂಜೆ ಮನೆಗೆ ಅತಿಥಿ ಆಗಮನ ಆಗಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಿಥುನ: ಸಹೋದರ ಸಹಾಯಕ್ಕೆ ಬರುತ್ತಾರೆ, ಈ ದಿನ ನಿಮ್ಮ ಸಂಸಾರಿಕ ಜೀವನದಲ್ಲಿ ಮೂರನೆ ವ್ಯಕ್ತಿಯಿಂದ ಗಲಭೆ ಆಗುತ್ತದೆ ಮತ್ತು ವೈಮನಸ್ಯ ಸಹ ಹೆಚ್ಚು ಇರುವುದು. ಈ ದಿನ ದೇವತಾ ಕಾರ್ಯ ಸಫಲ ಆಗುವುದು. ಮಕ್ಕಳು ಅರೋಗ್ಯ ವಿಶೇಷವಾಗಿ ಕಾಪಾಡಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೯.

ಕರ್ಕಾಟಕ: ಈ ದಿವಸ ನಿಮಗೆ ಅನವಶ್ಯಕ ಮಾನಸಿಕ ಚಿಂತೆಗಳು ಹೆಚ್ಚಿಗೆ ಕಾಡಿಸುವುದು. ಈ ದಿನ ಸಾಕಷ್ಟು ಹೊಸ ಹೊಸ ರೀತಿಯ ಅವಕಾಶಗಳು ನಿಮಗೆ ದೊರೆಯಲಿದೆ. ಈ ದಿನ ಆರ್ಥಿಕ ಹಣಕಾಸಿನ ವಿಷಯದಲ್ಲಿ ಬಂಧುಗಳ ಜೊತೆಗೆ ಕಿರಿ ಕಿರಿ ಆಗಬಹುದು. ಅರೋಗ್ಯ ಜಾಗ್ರತೆ ಮಾಡಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ತಿರುವನಂತಪುರ - ಕಾಸರಗೋಡು ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲು ಮಂಗಳೂರಿಗೆ ವಿಸ್ತರಣೆ

ಸಿಂಹ: ಈ ದಿನ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಈ ದಿನ ಸ್ನೇಹಿತರ ಮೇಲೆ ಹೆಚ್ಚಿನ ಸಹಾನುಭೂತಿ ತೂರಿಸುತ್ತೀರಿ. ಈ ದಿನ ಕೆಲವೊಂದು ಸಮಯದಲ್ಲಿ ಒತ್ತಡಗಳಿಗೆ ನೀವು ಮನಿಯಬೇಕಾದ ಸನ್ನಿವೇಶಗಳು ನಿರ್ಮಾಣ ಆಗುತ್ತದೆ. ಈ ದಿನ ಸ್ತ್ರೀಯರು ಆರೋಗ್ಯದ ಕಾಳಜಿ ಮಾಡಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕನ್ಯಾ: ಈ ದಿನ ಕುಟುಂಬದಲ್ಲಿ ನಿಮ್ಮ ಮೇಲೆ ಗೌರವ ಮತ್ತಷ್ಟು ಹೆಚ್ಚಿಗೆ ಉಂಟು ಮಾಡುವುದು, ಈ ದಿನ ಸಮಾಧಾನಚಿತ್ತದಿಂದ ಆಲಿಸಿದರೆ ನಿಮಗೆ ಎಲ್ಲವು ಹಿತ ಆಗಿರುತ್ತದೆ. ಈ ದಿನ ಸ್ನೇಹಿತರಿಂದ ಸಾಕಷ್ಟು ಸಲಹೆಗಳು ನಿಮಗೆ ದೊರೆಯುವುದು, ಆರೋಗ್ಯದಲ್ಲಿ ಒಳ್ಳೆಯ ಅಭಿವೃದ್ದಿ ಇದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೧.

ತುಲಾ: ಈ ದಿನ ಹೊಸ ಬಂಡವಾಳ ಹೂಡಿಕೆ ಮಾಡಲು ಹೋಗಬೇಡಿ ಇದರಿಂದ ನಿಮಗೆ ಸಮಸ್ಯೆಗಳು ಹೆಚ್ಚಿಗೆ ಆಗುತ್ತದೆ. ಈ ದಿನ ಅವಕಾಶ ಬಂದಾಗ ಅದನ್ನ ಸದ್ಬಲಿಕೆ ಮಾಡುವುದು ಕಲಿಯಿರಿ. ಈ ದಿನ ಆರೋಗ್ಯದಲ್ಲಿ ಸ್ವಲ್ಪ ಚಿಂತೆ ಕಾಡಿಸುತ್ತದೆ. ಈ ದಿನ ಸಂಜೆ ವಿಶೇಷ ವ್ಯಕ್ತಿ ಭೇಟಿ ಇದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಶ್ಚಿಕ: ಈ ದಿನ ಸ್ನೇಹಿತರು ಒಂದಿಷ್ಟು ಮೂರ್ಖತನದ ಮಾತುಗಳು ಆಡಿ ನಿಮ್ಮಿಂದ ದೂರ ಆಗಬಹುದು. ಈ ದಿನ ಉದ್ಯೋಗ ವಿಷಯದಲ್ಲಿ ಹೊಸ ರೀತಿಯ ಸಂಕಟ ಬರಬಹುದು ಇದಕ್ಕೆ ಗಣಪತಿ ಮಂತ್ರ ಹೇಳಬೇಕು. ಈ ದಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ತಕ್ಕ ಅವಕಾಶ ಪಡೆಯುತ್ತಾರೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಈ ಯೋಗ ಫಲಗಳು ನಿಮ್ಮ ರಾಶಿಯಲ್ಲಿ ಇದ್ರೆ ನೀವೇ ಅದೃಷ್ಟವಂತ ವ್ಯಕ್ತಿ

ಮಕರ: ಈ ದಿನ ಅತೀ ಆತ್ಮ ವಿಶ್ವಾಸ ನಿಮ್ಮಲ್ಲಿ ಇರುತ್ತದೆ. ಈ ದಿನ ನೌಕರಿ ಮಾಡುವ ಜನರಿಗೆ ಶುಭ ಸುದ್ದಿ ಸಹ ದೊರೆಯಲಿದೆ. ಈ ದಿನ ವಿವಾಹ ಭಾಗಿ ಆಗುವ ಸಾಧ್ಯತೆ ಇದೆ. ಈ ದಿನ ಗೃಹ ಸೌಖ್ಯದಿಂದ ಇರುತ್ತದೆ. ಈ ದಿನ ಪ್ರಯಾಣ ಹೆಚ್ಚಿಗೆ ಮಾಡುತ್ತೀರಿ. ಅರೋಗ್ಯ ಅಭಿವೃದ್ದಿ ಇದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕುಂಭ: ಈ ದಿನ ಮಕ್ಕಳು ಹೆಚ್ಚಿನ ಹಠ ಉಂಟು ಮಾಡುತ್ತಾರೆ. ಈ ದಿನ ಕೆಲ ಕಾರ್ಯಗಳಿಗೆ ತುಂಬಾ ಅಲೆದಾಟ ಮಾಡುತ್ತೀರಿ. ಈ ದಿನ ಆರ್ಥಿಕ ಸ್ಥಿತಿ ಉತ್ತಮ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ. ಈ ದಿನ ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳು ಹೆಚ್ಚಿಗೆ ಇರಲಿ ಒಳ್ಳೆಯದು. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೧.

ಮೀನ: ಈ ದಿನ ನಿಮ್ಮಲ್ಲಿ ಉತ್ಸಾಹ ಹೆಚ್ಚಿಗೆ ಇರುತ್ತದೆ, ಈ ದಿನ ಗೃಹ ಉಪಯೋಗಿ ವಸ್ತು ಖರೀದಿ ಮಾಡಲು ಹೆಚ್ಚಿನ ಹಣಕಾಸು ವೆಚ್ಚ ಸಹ ಮಾಡುತ್ತೀರಿ. ಈ ದಿನ ಶ್ರೀ ಲಕ್ಷ್ಮಿ ಸ್ತೋತ್ರ ಪಾರಾಯಣ ಮಾಡಿದ್ರೆ ತುಂಬಾ ಒಳ್ಳೆಯದು ಕಾಣುತ್ತೀರಿ. ಆರೋಗ್ಯದಲ್ಲಿ ಅಭಿವೃದ್ದಿ ಇದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top