ಕುಕ್ಕೇ ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲಾನ್ ಸಮಿತಿಗೆ ಸದಸ್ಯರ ನೇಮಕ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 09. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಮಾಸ್ಟರ್‌ ಪ್ಲಾನ್‌ ಕಮಿಟಿಯು ಪುನರ್‌ ರಚನೆಯಾಗಿದ್ದು, ನಾಲ್ವರು ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಮಾಸ್ಟರ್‌ ಪ್ಲಾನ್‌ ಸಮಿತಿಯಲ್ಲಿದ್ದ ನಾಲ್ವರ ನೇಮಕಾತಿ ರದ್ದುಗೊಳಿಸಿ, ನೂತನ ಸದಸ್ಯರಾಗಿ ಕಿಶೋರ್‌ ಕೂಜುಗೋಡು, ಡಾ.ಚಂದ್ರಶೇಖರ. ಎ, ಮನೋಜ್‌ ಎಸ್‌, ಚಂದ್ರಶೇಖರ ಟಿ ಇವರನ್ನು ತಕ್ಷಣವೇ ನೇಮಕ ಮಾಡುವಂತೆ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಆದೇಶ ನೀಡಿದ್ದರು.

Also Read  ಭೀಕರ ರಸ್ತೆ ಅಪಘಾತ- ಬಿಜೆಪಿ ಮುಖಂಡ ನಿಧನ

error: Content is protected !!
Scroll to Top