(ನ್ಯೂಸ್ ಕಡಬ) newskadaba.com ಪುತ್ತೂರು, ಜ. 06. 110/33/11 ಕೆ.ವಿ ಪುತ್ತೂರು ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಓಲ್ಟ್, ರಾಮಕುಂಜ ಮತ್ತು ವಾಟರ್ ಸಪ್ಲೈ ಫೀಡರ್ ಗಳಿಂದ ಹೊರಡುವ ವಿದ್ಯುತನ್ನು ಜನವರಿ ತಿಂಗಳ ಪ್ರತೀ ಗುರುವಾರದಂದು ಬೆಳಗ್ಗೆ 10ರಿಂದ ಅಪರಾಹ್ನ ಸಂಜೆ 5ರ ವರೆಗೆ ನಿಲುಗಡೆಗೊಳಿಸಲಾಗುವುದು. ಆದುದರಿಂದ ಸಾರ್ವಜನಿಕರು ಗಮನಹರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಜನವರಿ ತಿಂಗಳ ಪ್ರತೀ ಗುರುವಾರ ವಿದ್ಯುತ್ ಕಟ್ ➤ ಮೆಸ್ಕಾಂ ಪ್ರಕಟಣೆ

Comments are closed.