ಮಂಗಳೂರು: ಚುನಾವಣಾ ವೇಳೆ ಶಾಲೆಯಲ್ಲಿ ಬೆಳಕಿಲ್ಲದೆ ಪರದಾಡಿದ ಚುನಾವಣಾ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22. ಇಂದು ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬೆಳಕಿಲ್ಲದೆ  ಚುನಾವಣಾ ಸಿಬ್ಬಂದಿ ಪರದಾಡಿದ ಘಟನೆ ಮಂಗಳೂರು ತಾಲೂಕಿನ ಕುತ್ತಾರು ಶಾಲೆಯಲ್ಲಿ ನಡೆದಿದೆ.

ಬೆಳಗ್ಗೆ ಸುಮಾರು 4.30 ರಿಂದ ಪವರ್ ಕಟ್ ಆಗಿದ್ದ ಪರಿಣಾಮ ಕ್ಯಾಂಡಲ್ ಮತ್ತು ಮೊಬೈಲ್ ಟಾರ್ಚ್‌ ಗಳನ್ನು ಹೊತ್ತಿಸುವ ಮೂಲಕ ಮೂಲಕ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾ ಬೆಳಕಿಲ್ಲದೆ ಚುನಾವಣಾ ಸಿಬ್ಬಂದಿ ಪರದಾಡುತ್ತಿದ್ದಾರೆ.

Also Read  ಹಿರಿಯ ನಟ ಅನಂತ್ ನಾಗ್ ಬಿಜೆಪಿಗೆ ಸೇರ್ಪಡೆ

error: Content is protected !!
Scroll to Top