ಕುಲ್ಕುಂದ: ಸಾಂಕೇತಿಕ ಜಾನುವಾರು ಜಾತ್ರೆ ಆಚರಣೆ

(ನ್ಯೂಸ್ ಕಡಬ) newskadaba.com ಕುಲ್ಕುಂದ, ಡಿ. 02: ಕುಲ್ಕುಂದ ಜಾನುವಾರು ಜಾತ್ರೆಯನ್ನು ಸಾಂಕೇತಿಕವಾಗಿ ಕುಲ್ಕುಂದ ಬಸವನಮೂಲೆಯ ಬಸವೇಶ್ವರ ದೇವಸ್ಥಾನದಲ್ಲಿ ನ.30 ರಂದು ಆಚರಿಸಲಾಯಿತು.

 

 

ಬೆಳಿಗ್ಗೆ ಗೋ ಪೂಜೆ ಕಾರ್ಯಕ್ರಮ ನಡೆಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯವರು, ಬಸವೇಶ್ವರ ದೇವಸ್ಥಾನದ ಆಡಳಿತ ಮಮಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಸದಸ್ಯರಾದ ರಾಜೇಶ್ ಕುಲ್ಕುಂದ, ಚಂದ್ರಶೇಖರ ಬಸವನ ಮೂಲೆ, ಬಾಲಕೃಷ್ಣ, ರವೀಂದ್ರ ಕುಮಾರ್ ರುದ್ರಪ್ಪಾದ ಹರೀಶ್ ಇಂಜಾಡಿ. ರವಿಕಕ್ಕೆಪದವು, ರಿಕೇಶ್, ಗೋಪಾಲ ಎಣ್ಣೆಮಜಲು ಮತ್ತಿತರರು ಉಪಸ್ಥಿರತರಿದ್ದರು. ಪೂಜ ಕಾರ್ಯಕ್ರಮವನ್ನು ಅರ್ಚಕ ಕೇಶವ ಭಟ್ ದೀಕ್ಷಿತ್ ರವರು ನೆರವೇರಿಸಿದರು.

Also Read  SDPI ಪಕ್ಷದ 2ನೇ ಪಟ್ಟಿ ರಿಲೀಸ್ ➤ ಶಾಫಿ ಬೆಳ್ಳಾರೆ ಪುತ್ತೂರು ಅಭ್ಯರ್ಥಿ !

 

 

error: Content is protected !!
Scroll to Top