ಬೆಳ್ತಂಗಡಿ: ಎಂ.ಆರ್.ಎಫ್ ಟಯರ್ ಶೋರೂಂ ಮಾಲಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.12, ನಗರದ ಎಮ್.ಆರ್.ಎಫ್ ಟಯರ್ ಶೋ ರೂಮ್ ನ ಮಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಮೃತರನ್ನು ಟಯರ್ ಶೋರೂಂ ಮಾಲಕ ಪ್ರಕಾಶ್ ತುಳುಪುಳೆ(50.ವ) ಎಂದು ಗುರುತಿಸಲಾಗಿದೆ. ತಮ್ಮ ಉದ್ಯಮದ ಮೂಲಕ ಬೆಳ್ತಂಗಡಿ ಜನತೆಗೆ ಚಿರಪರಿಚಿತರಾಗಿದ್ದ ಪ್ರಕಾಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

error: Content is protected !!
Scroll to Top