ಎರಡನೇ ವಿವಾಹಕ್ಕೆ ಪ್ರಯತ್ನಿಸುತ್ತಿದ್ದೀರಾ? ಹೀಗೆ ಮಾಡಿ.

ಕೆಲವರು ಜೀವನದಲ್ಲಿ ಸೂಕ್ತ ಸಂಗಾತಿ ದೊರೆಯದೇ ಯಾವುದೋ ಅನಿವಾರ್ಯವಾಗಿ ಪೂರ್ವಾಪರ ತಿಳಿಯದೆ ನೀವು ಮದುವೆಯಾಗಿ ಪಶ್ಚಾತ್ತಾಪಪಟ್ಟು ನಂತರ ದಿನಗಳಲ್ಲಿ ವಿಚ್ಛೇದನ ಪಡೆಯಬಹುದು ಅಥವಾ ದೂರದೂರ ವಾಸಿಸುತ್ತಿರ ಬಹುದು.

ಜೀವನ ಇಷ್ಟೇನಾ ಎಂಬುದಾಗಿ ಕೊರಗುತ್ತಿರಬಹುದು ಅಥವಾ ಎರಡನೇ ವಿವಾಹವಾದರೆ ಸಮಾಜ ಹೇಗೆ ನೋಡುತ್ತದೆ ಎಂಬ ಭಾವನೆಯೇ, ಹಿಂದಿನ ಸಮಸ್ಯೆ ಮರುಕಳಿಸುತ್ತದೆಯೇ, ಇದೆಲ್ಲದರ ಜೊತೆಗೆ ಸೂಕ್ತ ಸಂಗಾತಿ ಸಿಗದಿರಬಹುದು. ಚಿಂತಿಸಬೇಡಿ ಈ ಪರಿಹಾರ ತಂತ್ರದಿಂದ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಪರಿಹಾರ ಮಾರ್ಗ:
ಹಳದಿ ಕಾಂಡವನ್ನು ಹರಿಶಿನದ ದಾರದಲ್ಲಿ ಕಟ್ಟಿ ಇದನ್ನು ಅಮಾವಾಸ್ಯೆ ದಿನದಂದು ಬನ್ನಿಮರಕ್ಕೆ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಮರಕ್ಕೆ ಕಟ್ಟಿ ನಂತರ ಅದರ ಸ್ವಲ್ಪ ಎಲೆಯನ್ನು ತೆಗೆದುಕೊಂಡು ಬಾಳೆ ಎಲೆಯ ಮೇಲೆ ಇಟ್ಟು ಹರಿಯುವ ನೀರಿಗೆ ಬಿಡಿ.

error: Content is protected !!

Join the Group

Join WhatsApp Group