ದಂಪತಿಗಳಲ್ಲಿ ಮನಸ್ತಾಪ ಹೆಚ್ಚಾಗುತ್ತಿದಿಯೇ? ಹೀಗೆ ಮಾಡಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಸತಿ ಪತಿ ಕಲಹದ ವಿಚಾರಗಳಲ್ಲಿಯೇ ಜೀವನ ಸಾಗಿಸುತ್ತಿರುತ್ತಾರೆ. ಇಲ್ಲಿ ಇಬ್ಬರ ನಡುವೆ ಮಾನಸಿಕವಾಗಿ ಯಾವುದೇ ಒಮ್ಮತ ಇರುವುದಿಲ್ಲ. ಬೇಕಾಬಿಟ್ಟಿ ಜೀವನ ನಡೆಸುವುದು ಅಥವಾ ಒಬ್ಬರು ಇನ್ನೊಬ್ಬರಿಗೆ ಸೂಕ್ತ ಗೌರವಾದರ ನೀಡದಿರುವುದು ಕಂಡುಬರುತ್ತದೆ.

ಬಹುತೇಕವಾಗಿ ಇಂತಹ ಸಮಸ್ಯೆಗಳು ಹೆಚ್ಚಿನದಾಗಿ ಮಧ್ಯಸ್ಥಿಕೆ ಜನಗಳಿಂದ, ದುಷ್ಟಶಕ್ತಿ ಶಕ್ತಿ ಪ್ರಯೋಗದಿಂದ, ದುಶ್ಚಟಗಳಿಂದ, ಅನೈತಿಕ ಸಂಬಂಧಗಳಿಂದ, ಇನ್ನಿತರ ಕಾರಣಗಳಿಂದ ಆಗುವ ಸಾಧ್ಯತೆ ಇರುತ್ತದೆ. ಶಾಸ್ತ್ರಾಧಾರಿತ ತಾಂತ್ರಿಕ ಪರಿಹಾರದಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು ನಿಶ್ಚಿತ.

ಯಾರು ನಿಮ್ಮ ಮಾತು ಕೇಳಬೇಕು ಅಥವಾ ಯಾರಿಂದ ಸಮಸ್ಯೆಯಾಗುತ್ತದೆ ಅವರ ಹಳೆಯ ಬಟ್ಟೆಯನ್ನು ಮಣ್ಣಿನ ಮಡಿಕೆಯಲ್ಲಿಡಿ ಇದರ ಜೊತೆಗೆ ಕರ್ಪೂರ ಸಮಿತ್ತುಗಳನ್ನು ಹಾಕಿ ಅಮಾವಾಸ್ಯೆ ದಿನ ದಹನ ಮಾಡಿ ಇದರಿಂದ ಅವರು ನಿಮ್ಮ ವಶವಾಗುತ್ತಾರೆ.

Also Read  ಸಾಲದ ವಿಷವರ್ತುಲದಿಂದ ಪಾರಾಗಬೇಕೇ ?

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಅಥವಾ ಎಷ್ಟೇ ಕಠಿಣ ಗುಪ್ತವಾಗಿದ್ದರೂ ಸಹ ಪರಿಹಾರ ಮಾರ್ಗದರ್ಶನಕ್ಕೆ ಇಂದೇ ಕರೆ ಮಾಡಿ.
9945410150

error: Content is protected !!
Scroll to Top