ನೆಮ್ಮದಿ ಇಲ್ಲದಂತಾಗಿದೇಯೇ ನಿಮಗೆ? ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
9945410150

ಕೆಲವು ಘಟನೆಗಳು ಹಾಗೂ ಪರಿಸ್ಥಿತಿಗಳು ಮಾನಸಿಕ ಸಮಸ್ಯೆ ತರಬಹುದು. ಮನೆಯ ಮಕ್ಕಳು ಮಾತು ಕೇಳದಿರುವುದು, ಕೆಲವರು ಒಂದೊಂದು ರೀತಿಯಲ್ಲಿ ನಿಮ್ಮ ಜೀವನದಲ್ಲಿ ವ್ಯವಹರಿಸಿ ದುಃಖ ತರಬಹುದು ಅಥವಾ ವಿನಾಕಾರಣ ಮಾನಸಿಕ ಸ್ವಾಸ್ಥ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತಿರುವುದು. ಇಂತಹ ಸಮಸ್ಯೆಗಳಿಂದ ಪಾರಾಗಲು ಈ ಸರಳ ವಿಧಾನವನ್ನು ಅನುಸರಿಸಿ.

ಬೆಳ್ಳಿಯ ಸಣ್ಣಗಾತ್ರದ ತಂತಿಯನ್ನು ತೆಗೆದುಕೊಳ್ಳಿ ಇದನ್ನು ಬಿಳಿ ದಾರದಲ್ಲಿ ಪೂರ್ಣವಾಗಿ ಕಟ್ಟಿ ಹಾಗೂ ಇದನ್ನು ಮನೆಯ ಮುಖ್ಯದ್ವಾರದ ಒಳಗಡೆ ಮೇಲ್ಭಾಗದಲ್ಲಿ ಕಟ್ಟಿ ಇದರಿಂದ ಸಮಸ್ಯೆ ಪರಿಹಾರವಾಗುತ್ತದೆ.

Also Read  ಡಾ| ಮುರಲೀ ಮೋಹನ್ ಚೂಂತಾರು ರವರ ಸಂಕಲ್ಪ -2020 ಒಂದು ಮೌಲಿಕ ಕೃತಿಯಾಗಿದೆ ➤ಡಾ|| ರಮಾನಂದ ಬನಾರಿ ಶ್ಲಾಘನೆ

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ ಶ್ರೀ ಗಿರಿಧರ್ ಭಟ್
ನಿಮ್ಮ ಕಷ್ಟಗಳು ಏನೇ ಇರಲಿ ಶಾಸ್ತ್ರೊಕ್ತ ಪರಿಹಾರಕ್ಕೆ ಇಂದೇ ಕರೆ ಮಾಡಿ.
9945410150

error: Content is protected !!
Scroll to Top