ಮಾಡುವ ಕೆಲಸದಲ್ಲಿ ಪ್ರಶಂಸೆ ಮತ್ತು ಪ್ರಗತಿ ಸಾಧ್ಯವಾಗುತ್ತಿಲ್ಲವೇ? ಚಿಂತೆಬೇಡ ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಇಂದೇ ಕರೆ ಮಾಡಿ.
9945410150

ನಮ್ಮ ದೈನಂದಿನ ಅಗತ್ಯತೆ ಹಾಗೂ ಕುಟುಂಬದ ಸುಭದ್ರತೆಗಾಗಿ ಉತ್ತಮ ಕೆಲಸವನ್ನು ಹುಡುಕುತ್ತೇವೆ ಹಾಗೂ ಅದರಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತೇವೆ. ಕೆಲವು ಸಂದರ್ಭಗಳಲ್ಲಿ ನಾವು ಮಾಡುವ ಉತ್ತಮ ಕೆಲಸದ ಪ್ರಶಂಸೆ ಇನ್ನೊಬ್ಬರ ಪಾಲಾಗುತ್ತದೆ ಅಥವಾ ನಮಗೆ ನ್ಯಾಯಯುತವಾಗಿ ಉನ್ನತ ಸ್ಥಾನ ಸಿಗದೇ ಕಂಗಾಲಾಗ ಬಹುದು. ಇಂತಹ ಸಮಸ್ಯೆಗಳು ಬಹುತೇಕವಾಗಿ ದುಷ್ಟ ಜನಗಳಿಂದ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗಾಗಿ ಇನ್ನಿಲ್ಲದ ತೊಂದರೆ ನೀಡುತ್ತಾರೆ. ಮೇಲಾಧಿಕಾರಿಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವರು ಅಥವಾ ಒಂದಷ್ಟು ಜನ ಸೇರಿ ಗುಂಪುಗಾರಿಕೆ ನಡೆಸುವವರು. ಇದು ಒಂದು ಬಗೆ ಆದರೆ ಮತ್ತೊಂದು ರೀತಿಯಲ್ಲಿ ನೋಡುವುದಾದರೆ ನಮ್ಮ ವ್ಯಕ್ತಿತ್ವ ಆಕರ್ಷಕವಾಗಿ ಇಲ್ಲದಿರುವುದು.

ಇಂತಹ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ದೈವಿಕ ಹಾಗೂ ಶಾಸ್ತ್ರೋಕ್ತ ಪರಿಹಾರಗಳನ್ನು ಮಾಡಿ ಒಳಿತಾಗಲಿದೆ.

Also Read  ಕಾರ್ಯಸಿದ್ದಿ ಆಂಜನೇಯ ಕೃಪೆಯಿಂದ ಈ ದಿನದ ರಾಶಿ ಫಲ ತಿಳಿಯೋಣ

ದುಷ್ಟ ಜನಗಳಿಂದ ರಕ್ಷಣೆ ಹಾಗೂ ನಮ್ಮ ಉನ್ನತಿಗೆ ಈ ಪರಿಹಾರ ಬಹಳ ಸೂಕ್ತವಾಗಿದೆ. ಬಿಲ್ವಪತ್ರೆಯ ಮೇಲೆ ತೊಂದರೆ ನೀಡುವ ಜನಗಳ ಹೆಸರನ್ನು ಕುಂಕುಮದಲ್ಲಿ ಬರೆಯಬೇಕು ನಂತರ ಅದನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಯಾವುದಾದರೂ ಹೂವಿನ ಗಿಡದ ಬುಡದಲ್ಲಿ ಇಡಿ. ಇದರಿಂದ ಕೆಲಸದಲ್ಲಿನ ಗುಂಪುಗಾರಿಕೆ ಒತ್ತಡ ದೂರವಾಗುತ್ತದೆ, ಮತ್ತು ಯಾರಿಂದ ಕೆಲಸ ಆಗಬೇಕು ಯಾರು ಹಿತ ಎಂಬುದನ್ನು ಅರಿತುಕೊಂಡು ಅವರ ಹೆಸರುಗಳನ್ನು ಬಿಳಿ ಕಾಗದದಲ್ಲಿ ಬರೆದು ನಂತರ ಹಳದಿ ದಾರದಲ್ಲಿ ಕಟ್ಟಿ ಹೂವಿನ ಗಿಡದ ಬುಡದಲ್ಲಿ ಇಡಿ. ಇದರಿಂದ ನಿಮಗೆ ಹೆಚ್ಚಿನ ಸ್ಥಾನಮಾನ ಭೂಷಣಕೆ ಪಾತ್ರರಾಗುವಿರಿ.

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ್ ಭಟ್
ಸರ್ವ ಸಮಸ್ಯೆಗಳಿಗೆ ಖಚಿತ ಪರಿಹಾರ ಶತಸಿದ್ಧ.
9945410150

error: Content is protected !!
Scroll to Top