ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನ, ಮನ, ಧನ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ಎಲ್ಲಾ ಕೆಲಸದಲ್ಲಿ ಆತ್ಮಸ್ಥೈರ್ಯ ಇರಲಿ.ಕೆಲಸ ಸಂಪೂರ್ಣ ಆಗುವವರೆಗೂ ನಿರ್ಲಕ್ಷ ತೋರದಿರಿ. ಇಂದು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ವ್ಯವಹಾರದಲ್ಲಿ ಸಡಿಲತನ ಬೇಡ. ಮಡದಿಯಿಂದ ನಿರೀಕ್ಷಿತ ಶುಭ ಸುದ್ದಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸನ್ನಿವೇಶ ಸಂದರ್ಭಗಳಿಗೆ ನಿಮ್ಮ ಬುದ್ಧಿಯನ್ನು ಉಪಯೋಗಿಸಿ ಜಯಶೀಲರಾಗುವುದು ಒಳಿತು. ನಿಮ್ಮ ವಿಚಾರ ಪ್ರಜ್ಞೆಯೂ ಜನ ಮನ್ನಣೆ ಗಳಿಸಲಿದೆ. ಹೊಗಳುಭಟ್ಟರಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ. ನಿಮ್ಮ ಆತ್ಮೀಯ ಸಂಗಡಿಗರಿಂದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಛಲ, ಹುಮ್ಮಸ್ಸು, ಚೈತನ್ಯ ಎಲ್ಲವೂ ಇಂದು ಕಾಣಲಿದೆ. ಚತುರತೆಯ ವ್ಯವಹಾರದಿಂದ ಲಾಭಾಂಶ. ಕುಟುಂಬದೊಡನೆ ಪ್ರವಾಸ ಯೋಗ. ಹಲವು ದಿನಗಳ ಈಡೇರಿದ ಆನಂದ. ನಿಮ್ಮ ಸಂಗಾತಿಯ ಒಲವಿನ ಮಾತಿಗೆ ಅಭಿಮಾನಿಯಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ಕೆಲಸದ ಶ್ರೇಯಸ್ಸು ಇನ್ನೊಬ್ಬರ ಪಾಲಾಗದಂತೆ ಆದಷ್ಟು ನೋಡಿಕೊಳ್ಳಿ. ಉದ್ಯೋಗ ನಿಮಿತ್ತ ಪ್ರಯಾಣ ಹಾಗೂ ಉನ್ನತ ಮೂಲಗಳ ಸಾಂದರ್ಭಿಕ ಮಾತುಕತೆ ನಡೆಯಲಿದೆ. ಈಗ ಬಂದಿರುವ ವ್ಯವಹಾರಗಳಿಗೆ ಬಂಡವಾಳದ ಕೊರತೆಯ ಸಮಸ್ಯೆ ಬರುತ್ತದೆ. ನಿಮ್ಮ ಉತ್ಕೃಷ್ಟ ಕೆಲಸದ ಜ್ಞಾನಕ್ಕೆ ಹೊರ ವಲಯದಿಂದ ಬೇಡಿಕೆ ಕಾಣಬಹುದು. ಕುಟುಂಬದಲ್ಲಿ ಸೌಖ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವ್ಯವಹಾರ ನಿಮಿತ್ತ ಬಂಡವಾಳ ಕ್ರೂಡಿಕರಣ ಮಾಡಲು ಕೆಲವರ ಬಳಿ ಸಾಲ ಕೇಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಮನೆಯಲ್ಲಿ ಲಗ್ನ ಕಾರ್ಯದ ಬಗ್ಗೆ ಚಿಂತನೆ ನಡೆದಿದೆ. ನಿಮ್ಮ ಆಂತರಿಕ ಕಚೇರಿ ಕೆಲಸಗಳಲ್ಲಿ ಹಿನ್ನಡೆ. ನಂಬಿಕಸ್ಥ ಜನಗಳಿಂದ ಕೇಡು ಸಂಭವ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ವ್ಯವಹಾರವು ಚಾಕಚಕ್ಯತೆ ಇಂದ ಕೂಡಿದೆ. ಮನೆಯ ಆಂತರಿಕ ಕಲಹ ನಿಮ್ಮಿಂದ ಶಮನವಾಗಲಿದೆ. ಸ್ನೇಹಿತರ ಜೊತೆಯಲ್ಲಿ ಮೋಜು ಮಸ್ತಿಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯಿರಿ. ನಿಮ್ಮ ಮಾತು ನಿಯಂತ್ರಣ ಸಾಧಿಸಿ, ನಿಮ್ಮ ಬಗ್ಗೆ ನೀವೇ ಹೊಗಳಿಕೊಳ್ಳುವುದು ಅತಿಶಯೋಕ್ತಿಯಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮಲ್ಲಿರುವ ಭಯವನ್ನು ತೆಗೆದು ಮುನ್ನಡೆಯಿರಿ. ರಿಯಲ್ ಎಸ್ಟೇಟ್ ಉದ್ಯಮದವರಿಗೆ, ಹಣಕಾಸಿನ ವ್ಯವಹಾರಸ್ಥರಿಗೆ ಇಂದು ಲಾಭ. ಪತ್ನಿಯ ಮನೆಯ ಕಡೆ ಇಂದು ಭೇಟಿ ನೀಡಲಿದ್ದೀರಿ. ನಿಮ್ಮಲ್ಲಿನ ವ್ಯಕ್ತಿತ್ವ ಪ್ರಶಂಸೆಗೆ ಪಾತ್ರವಾಗಲಿದೆ. ಪತ್ನಿಯಿಂದ ವಿಶೇಷ ಉಡುಗೊರೆಯನ್ನು ಪಡೆಯುವ ಸೌಭಾಗ್ಯ ನಿಮ್ಮದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ವ್ಯವಹಾರಕ್ಕೆ ಆಪ್ತ ವರ್ಗದಿಂದ ಸಹಾಯ. ಉದ್ಯೋಗದಲ್ಲಿ ಅಥವಾ ಆರ್ಥಿಕ ವಿಚಾರಗಳಲ್ಲಿ ಹೊಸ ವ್ಯಕ್ತಿಯೊಡನೆ ವ್ಯವಹರಿಸುವಾಗ ಎಚ್ಚರವಿರಲಿ. ಮನೆಯಲ್ಲಿನ ಸಣ್ಣ ಪುಟ್ಟ ವಿಚಾರಗಳಿಗೆ ಆಗುವಂತಹ ಜಗಳವನ್ನು ನಿಲ್ಲಿಸಿ. ಮನೆಯ ವಿಷಯಗಳಲ್ಲಿ ಚರ್ಚೆಗಳಲ್ಲಿ ಅಥವಾ ಮಕ್ಕಳ ಹಿತಾಸಕ್ತಿಗಳನ್ನು ನಿಮ್ಮ ಪ್ರಾತಿನಿಧ್ಯ ಬಹುಮುಖ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಕೆಲಸವು ಇಂದು ಉತ್ಕೃಷ್ಟತೆ ಯಿಂದ ಕೂಡಿದೆ. ಎಲ್ಲರಿಂದಲೂ ಶಬ್ಬಾಸ್ ಗಿರಿಯನ್ನು ಪಡೆಯುವ ಅದೃಷ್ಟ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗಲಿದೆ. ಹಣಕಾಸಿನಲ್ಲಿ ಉತ್ತಮವಾಗಿದೆ ಹಾಗೂ ಹಳೆಯ ಸಾಲಗಳ ವಸೂಲಿ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಅವಸರದ ನಿಮ್ಮ ನಿಲುವು ಕೆಲಸಕ್ಕೆ ಬಾರದಾಗಿದೆ, ಅವಕಾಶ ವಂಚಿತ ರಾಗಿರುವ ಸಾಧ್ಯತೆ. ಆರೋಗ್ಯಯುತ ಜೀವನಕ್ಕೆ ಉತ್ತಮ ಆಹಾರ ಸೇವನೆ. ಕಡತಗಳ ಪರಿಶೀಲನೆ ಯನ್ನು ತಾಳ್ಮೆಯಿಂದ ಮಾಡಿ. ಬಂಧುಗಳ ಮಿತ್ರರ ಸಹಕಾರದಿಂದ ಉದ್ಯೋಗದಲ್ಲಿ ಯಶಸ್ವಿಯಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬದ ಹಿತಾಸಕ್ತಿಯಿಂದ ವ್ಯವಹಾರದಲ್ಲಿ ಸಾಧನೆ. ನಿಮ್ಮ ಮಾತುಗಳಿಂದ ಹಲವರ ಮನಸ್ಸನ್ನು ಗೆಲ್ಲುವಿರಿ. ಇಂದು ನಿಮ್ಮಲ್ಲಿ ಗತಿಸಿದ ಘಟನೆಗಳನ್ನು ನೆನಪಿಸಿಕೊಳ್ಳಲಿದಿರಿ. ಬಳಗದ ಜನಗಳಿಂದ ಇಂದು ವ್ಯವಹಾರ ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ದಾಂಪತ್ಯ ಜೀವನದಲ್ಲಿ ಅನ್ಯೂನತೆ ಕಾಣುವಿರಿ. ವಿವಾಹ ಸಿದ್ಧತೆ ನಡೆಸುವವರಿಗೆ ಶುಭ ಸುದ್ದಿ. ಕೆಲಸದ ಸ್ಥಳದಲ್ಲಿ ಸಹವರ್ತಿಗಳ ಅನುಚಿತ ವರ್ತನೆ. ನಿಮ್ಮ ಮಡದಿಯ ಕೆಲವು ಆಶೋತ್ತರ ಈಡೇರಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group