Breaking news: ಬೆಂಗಳೂರು: ಭೀಕರ ರಸ್ತೆ ಅಪಘಾತ; ಹೊಸಂಗಡಿಯ ಮೂವರು ಮೃತ್ಯು, ಆರು ಮಂದಿ ಗಂಭೀರ

ರಾಮನಗರ, ಜ.9: ಇಲ್ಲಿನ ಗುಡೇಮಾರನಹಳ್ಳಿ ಬಳಿ ಭೀಕರ ಅಪಘಾತ ಉಂಟಾಗಿದ್ದು, ಪರಿಣಾಮ ಮೂವರು ಮೃತಪಟ್ಟು, ಆರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಮೃತಪಟ್ಟವರು ಕಾಸರಗೋಡು ಜಿಲ್ಲೆಯ ಹೊಸಂಗಡಿಯವರೆಂದು ತಿಳಿದು ಬಂದಿದೆ. ಇವರು ತಿರುಪತಿ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

error: Content is protected !!

Join the Group

Join WhatsApp Group