ಮಂಗಳೂರಿಗೆ ಭೇಟಿ ನೀಡಿದ ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲಾಯಿಲಾಮಾ ➤ ಭೇಟಿಯಾದ ಶಾಸಕ ಯು.ಟಿ. ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31. ಆ.30ಶುಕ್ರವಾರದಂದು ಮಂಗಳೂರು ನಗರಕ್ಕೆ ಭೇಟಿನೀಡಿದ  ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲಾಯಿಲಾಮಾ.

ಮಂಗಳೂರಿನ ಶಾಸಕ ಯು.ಟಿ. ಖಾದರ್ ಅವರು ಮಂಗಳೂರಿಗೆ ಆಗಮಿಸಿದ ಟಿಬೆಟಿಯನ್  ಆಧ್ಯಾತ್ಮಿಕ ಧರ್ಮಗುರುಗಳನ್ನು  ಭೇಟಿ ಮಾಡಿದರು.

 

error: Content is protected !!

Join the Group

Join WhatsApp Group