ಮಧ್ಯಂತರ ಹಂತದ ಬೇಕರಿ ವರ್ಕ್‍ಶೋಪ್

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.2.ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜ್ ಆಫ್ ಹೋಟೇಲ್ ಮ್ಯಾನೇಜ್‍ಮೆಂಟ್ ಅಂಡ್ ಟೂರಿಸ್‍ಂನಲ್ಲಿ ಶನಿವಾರ ಮಧ್ಯಂತರ ಹಂತದ ಬೇಕರಿ ವರ್ಕ್‍ಶೋಪ್ ಅನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು.


ಈ ಸಂದರ್ಭ ಸಹಾಯಕ ಪ್ರಾಧ್ಯಾಪಕ ಚೈತನ್ಯ ರಾವ್‍ರವರ ಮಾರ್ಗದಶನದಲ್ಲಿ ಶಿಭಿರಾರ್ಥಿಗಳು ಕೇಕ್, ಕುಕ್ಕೀಸ್, ಬ್ರವ್ನೀಸ್, ಲಿಂಜರ್ ಟೋರ್ಟೆ ಮತ್ತು ಬ್ರೆಡ್‍ಗಳನ್ನು ತಯಾರಿಸಿದರು. ಈ ಶಿಭಿರದಲ್ಲಿ ಸುಮಾರು 17 ಶಿಭಿರಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!

Join the Group

Join WhatsApp Group