ಅಧಿಕಾರ ಸ್ವೀಕಾರ

ಮಂಗಳೂರು ಏಪ್ರಿಲ್ 29 ( ನ್ಯೂಸ್ ಕಡಬ) newskadaba.com,);- ಸಂಧ್ಯಾ ಕೆ.ಎಸ್. ಇವರು ಕೊಡಗು ಜಿಲ್ಲಾ ಪಂಚಾಯತ್ ಕಚೇರಿಯಿಂದ ಬಿಡುಗಡೆಗೊಂಡು ಏಪ್ರಿಲ್ 26 ರಂದು ಎನ್ ಗಣಪತಿ ಭಟ್ ಮುಖ್ಯ ಯೋಜನಾಧಿಕಾರಿ (ಪ್ರಭಾರ) ಇವರಿಂದ ಪ್ರಭಾರ ಹಸ್ತಾಂತರಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಮುಖ್ಯಯೋಜನಾಧಿಕಾರಿ ಹುದ್ದೆಗೆ ಹಾಜರಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group