ಸರ್ಕಾರಿ ವಾಹನಗಳ ಹರಾಜು ಮತ್ತು ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.comಮಂಗಳೂರು,ಫೆ.12.ಅಬಕಾರಿ ಉಪ ಆಯುಕ್ತರರವರ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ ಅಬಕಾರಿ ಭವನ ಮೇರಿಹಿಲ್ ಇಲ್ಲಿ ದುರಸ್ತಿಗೆ ಒಳಪಡಿಸಿದ ಅನುಪಯುಕ್ತಗೊಳಿಸಲಾದ ಸರ್ಕಾರಿ ವಾಹನಗಳಾದ ಮಹೀಂದ್ರ ಸ್ಕಾರ್ಪಿಯೋ ಸಂ. ಏಂ-19-ಉ-8080, ಟಾಟಾ ಸುಮಾ ಜೀಪು ಏಂ-19-ಉ-668, ಟಾಟಾ ಸುಮಾ ಜೀಪು ಏಂ-19-ಉ-357 ವಾಹನಗಳನ್ನು ಟೆಂಡರ್ ಕಮ್ ಬಹಿರಂಗ ಹರಾಜು ಅರ್ಜಿ ಆಹ್ವಾನಿಸಿದೆ.

 

ಟೆಂಡರ್ ಗೆ ಅರ್ಜಿ ಸ್ವೀಕರಿಸುವ ಕಡೆಯ ದಿನ ಪೆಬ್ರವರಿ 18 ರಂದು ಮದ್ಯಾನ 2 ಗಂಟೆಗೆ. ಮತ್ತು ಹರಾಜು ಸಮಯ ಪೆಬ್ರವರಿ 18 ರಂದು ಮದ್ಯಾನ 3 ಗಂಟೆಗೆ, ಹರಾಜು ನಡೆಯುವ ಸ್ಥಳ ಅಬಕಾರಿ ಉಪ ಆಯುಕ್ತರರವರ ಕಚೇರಿ, ದಕ್ಷಿ ಣ ಕನ್ನಡ ಜಿಲ್ಲೆ ಅಬಕಾರಿ ಭವನ ಮೇರಿಹಿಲ್, ಮಂಗಳೂರು. ಹೆಚ್ಚಿನ ಮಾಹಿತಿಗಾಗಿ ಡೆಪ್ಯಟಿ ಕಮೀಷನರ್ ಎಕ್ಸೈಜ್ ರವರ ಕಚೇರಿ ದಕ್ಷಣ ಕನ್ನಡ ಜಿಲ್ಲೆ, ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಪುತ್ತೂರು ತಾ. ಕನ್ನಡ ಮಾಧ್ಯಮ ಶಾಲೆಗಳಲ್ಲಿ SSLC ಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸುವರ್ಣವಕಾಶ ➤ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ

error: Content is protected !!
Scroll to Top