ಕಡಬ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕಡಬ ತಾಲೂಕು ಪತ್ರಕರ್ತರ ಸಂಘದ ಕಛೇರಿಗೆ ಚಯರ್ ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ಜು.22. ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಕ್ರಷ್ಣ ಕೊೖಲ ಅವರಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ಸಂಘದ ಕಛೇರಿಯಲ್ಲಿ ಕೊಡುಗೆ ಹಸ್ತಾಂತರಿಸಿದರು.

ಈ ಸಂದರ್ಭ ಪತ್ರಕರ್ತ ಸಂಘದ ಕಾರ್ಯದರ್ಶಿ ನಾಗರಾಜ್ ಎನ್ ಕೆ, ಜೊತೆಕಾರ್ಯದರ್ಶಿ ವಿಜಯ ಕಡಬ, ಕೋಶಾದಿಕಾರಿ ಪ್ರವೀಣ್ರಾಜ್ ಕೊೖಲ, ಸದಸ್ಯ ಖಾದರ್ ಸಾಹೇಬ್, ಸಿ ಎ ಬ್ಯಾಂಕ್ ನಿರ್ದೇಶಕರಾದ ಸೀತರಾಮ ಗೌಡ ಪೊಸವಳಿಕೆ, ಲೀಲಾವತಿ ಅಮರನಾಥ ಶೆಟ್ಟಿ, ನಿತ್ಯಾನಂದ ಬೊಳ್ಳಾಜೆ, ಅಂಗಜ ಗೋಳಿಯಡ್ಕ, ರಘುಚಂದ್ರ , ರಾಜೀವಿ ಕೊರಂದೂರು, ಸುದರ್ಶನ ಗೌಡ ಕೋಡಿಂಬಾಳ, ಮಾಜಿ ನಿರ್ದೇಶಕಿ ಸರೋಜಿನಿ ಆಚಾರ್ಯ , ಸಹಾಯಕ ಕಾರ್ಯನಿರ್ವಾಣಾಧಿಕಾರಿ ಬಾಲಕೃಷ್ಣ ಮೊದಲಾದವರು ಇದ್ದರು.

error: Content is protected !!
Scroll to Top