ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ► ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ನಾರಾಯಣ ಬಲ್ಯ ಮರು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.01. ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 2018-19ನೇ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಂಘದ ನೂತನ ಸಂಘದ ಅಧ್ಯಕ್ಷರಾಗಿ ನಾರಾಯಣ ಎನ್ ಬಲ್ಯ ಮರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅನುಪಮಾ ಎಸ್., ಸದಸ್ಯರಾಗಿ ಸಜೀವ್ ಪಿ.ಕೆ., ಮಹಮ್ಮದ್ ಅಶ್ರಫ್, ಸಂತೋಷ್ ಎ.ಎಂ., ಸೀತಾರಾಮ ಎನ್., ವಿಕ್ಟರ್ ಮಾರ್ಟಿಸ್, ಅಬ್ದುಲ್ ಅಝೀಝ್ ಪಾಲಪ್ಪೆ, ಸಂಧ್ಯಾ ಎಸ್.ಎಂ., ದಿವ್ಯ ವಿ. ರೈ., ಡಾ| ಪ್ರಮೀಳಾ, ಹರಿಣಾಕ್ಷಿ ಆಯ್ಕೆಗೊಂಡರು. ಶಾಲಾ ಮುಖ್ಯಗುರು  ರೆ|ಫಾ| ದಿಪು ಇರಪುರತ್ತ್, ಪ್ರಾಥಮಿಕ ಶಾಲಾ ಮುಖ್ಯಸ್ಥ  ನಾರಾಯಣ ದೇವಿಪ್ರಸಾದ್, ಪೂರ್ವ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಸಿ| ಮಾರ್ತಾ  ಶಿಕ್ಷಕಿ ದುರ್ಗಾಸರಿತ ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ನಾರಾಯಣ ದೇವಿಪ್ರಸಾದ್ ವಂದಿಸಿದರು.
error: Content is protected !!

Join the Group

Join WhatsApp Group