ಲಘು ರಕ್ಷಣೆ ಮತ್ತು ಪ್ರವಾಹ ರಕ್ಷಣಾ ತರಬೇತಿ

(ನ್ಯೂಸ್ ಕಡಬ)newskadaba.com ಮಂಗಳೂರು,ಜುಲೈ.13. ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ಜುಲೈ 24 ರಿಂದ ಆಗಸ್ಟ್ 18 ರವರೆಗೆ 26 ದಿನಗಳು ನಡೆದ ಲಘು ರಕ್ಷಣೆ ಮತ್ತು ಪ್ರವಾಹ ರಕ್ಷಣಾ ತರಬೇತಿಯನ್ನು

ದಕ್ಷಿಣ ಕನ್ನಡ ಜಿಲ್ಲಾ ಕಡಬ ಘಟಕದ ಯೋಗೀಶ ವೈ ಟಿ, ಮೆಟಲ್ ನಂ. 969 ಮತ್ತು ಚೇತನ್ ಕುಮಾರ್ .ಕೆ, ಮೆಟಲ್ ನಂ. 966ರವರು ಯಶಸ್ವಿಯಾಗಿ ಪೂರೈಸಿರುತ್ತಾರೆ ಎಂದು ಸಮಾದೇಷ್ಟ ಡಾ: ಮುರಲೀ ಮೋಹನ್ ಚೂಂತಾರುರವರು ತಿಳಿಸಿದ್ದಾರೆ.

 

error: Content is protected !!
Scroll to Top