ಮಂಗಳೂರು: ಯು.ಟಿ.ಖಾದರ್ ‘ಕೈ’ ಹಿಡಿದ ಮತದಾರರು ► 15 ಸಾವಿರ ಮತಗಳ ಅಂತರದಿಂದ ಗೆಲುವುBy News Kadaba Desk / May 15, 2018 ಮಂಗಳೂರು ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ, ಆಹಾರ ಸಚಿವ ಯು.ಟಿ.ಖಾದರ್ ರವರ ‘ಕೈ’ ಹಿಡಿದಿದ್ದಾರೆ. ಯು.ಟಿ.ಖಾದರ್ ಬಿಜೆಪಿಯ ಸಂತೋಷ್ ಕುಮಾರ್ ಬೋಳಿಯಾರ್ ರವರನ್ನು 15 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ.