ಪಾಲ್ತಾಡಿ: ಬಿಜೆಪಿ ಅಭಿಯಾನ

(ನ್ಯೂಸ್ ಕಡಬ) newskadaba.com ಸವಣೂರು, ಮೇ.4 :ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ಅಂಗಾರ ಪರ ಪಾಲ್ತಾಡಿಯಲ್ಲಿ ಮನೆ ಮನೆ ಬೇಟಿ ನೀಡಿ ಮತಯಾಚಿಸಲಾಯಿತು.


ಪಾಲ್ತಾಡಿಯ ಪಾದೆಬಂಬಿಲ,ಅಂಗಡಿಮೂಲೆ,ಅಮೈ,ಪರಣೆ,ಬಂಬಿಲ ಮೊದಲಾದೆಡೆ ಮನೆಮನೆ ಬೇಟಿ ನೀಡಿ ಮತಯಾಚಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಅಂಗಡಿಮೂಲೆ,ಮಾಜಿ ಸದಸ್ಯ ಬೂತ್ ಸಮಿತಿ ಪ್ರಧಾನ ಕಾರ್ಯದರ್ಶಿ ಸು„ೀರ್ ಕುಮಾರ್ ರೈ ಕುಂಜಾಡಿ,ಹೊನ್ನಪ್ಪ ಗೌಡ ಜಾರಿಗೆತ್ತಡಿ,ಸುರೇಶ್ ಪೂಜಾರಿ ಬಂಬಿಲದೋಳ,ಜಯಾನಂದ,ಮೋಹನ್ ರೈ ಬರೆಮೇಲು,ಶ್ರೇಯಸ್ ರೈ ಬರೆಮೇಲು,ವಿಶ್ವನಾಥ ಜಾರಿಗೆತ್ತಡಿ,ಹರೀಶ್ ಅಂಗಡಿಮೂಲೆ ಮೊದಲಾದವರಿದ್ದರು.

ಮಹಾ ಅಭಿಯಾನಕ್ಕೆ ಚಾಲನೆ: ಮಂಜುನಾಥನಗರದಲ್ಲಿ ಬಿಜೆಪಿ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭ ಸವಣೂರು ಗ್ರಾ.ಪಂ.ಬಿಜೆಪಿ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,,ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಉಪಾಧ್ಯಕ್ಷ ರವಿಕುಮಾರ್,ಸದಸ್ಯ ಸತೀಶ್ ಅಂಗಡಿಮೂಲೆ,ಮಾಜಿ ಸದಸ್ಯ ಬಾಳಪ್ಪ ಪೂಜಾರಿ,ಬೂತ್ ಸಮಿತಿ ಅಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬÉೈಲಾಡಿ,ರಕ್ಷಿತ್ ಬಂಬಿಲ,ತಾರೇಶ್ ರೈ ಕುಂಜಾಡಿ,ಶ್ರೇಯಸ್ ರೈ ಬರೆಮೇಲು,ಮಹೇಶ್ ಕೆ,ಶಿವಪ್ರಸಾದ್ ಕೆ,ಉದಯ್ ಬಿ.ಆರ್ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group