ಬೆಳಂದೂರು ಬಿಜೆಪಿ ವತಿಯಿಂದ ಮನೆ ಮನೆ ಭೇಟಿ ಕಾರ್ಯಕ್ರಮ 

(ನ್ಯೂಸ್ ಕಡಬ) newskadaba.com ಸವಣೂರು, ಎ.6.  ಭಾರತೀಯ ಜನತಾ ಪಕ್ಷದ  ಬೆಳಂದೂರು ವಾರ್ಡ್ 73ರಲ್ಲಿ ಬಿಜೆಪಿಯ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಿತು ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಮೀಳಾ ಜನಾರ್ದನರವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜನತಾ ಬಜಾರ್ ಇದರ ಅಧ್ಯಕ್ಷರಾದ ಉದಯ ರೈ ಮಾದೋಡಿ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಚಂಪಾ ಕುಶಾಲಪ್ಪ ಅಬೀರ, ಬೂತ್ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ನೀರಜರಿ, ಕಾರ್ಯದರ್ಶಿ ಯೋಗೀಶ್ ಕಾರ್ಯಕರ್ತರಾದ ಚಂದ್ರಯ್ಯ ಆಚಾರ್ಯ, ಜನಾರ್ದನ ಅಚಾರ್ಯ, ದೀಕ್ಷಿತ್ ಹೊಸೊಳಿಗೆ, ಯಮುನಾ, ಕವಿತಾ, ವೇದಾವತಿ, ಶ್ರುತಿ ರವರು ಕರುಣಾಕರ ರೈ, ಮೂಕಾಂಬಿಕಾ, ದಯಾಮಣಿರವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group