ಪಾಲಕರ ಮಾತನ್ನು ಮಕ್ಕಳು ಕೇಳುತ್ತಿಲ್ಲವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ
ಮಕ್ಕಳು ನಿಮ್ಮ ಮಾತು ಕೇಳದಿರುವುದು. ಪ್ರೀತಿ-ಪ್ರೇಮ ಎಂಬಿತ್ಯಾದಿ ವಿಚಾರಗಳಿಂದ ಸಮಸ್ಯೆ ಮಾಡಿಕೊಳ್ಳುತ್ತಿರುವುದು ಮತ್ತು ದುಷ್ಟ ಜನರ ಸಹವಾಸದಿಂದ ಹಾಳಾಗಿರುವ ಸಾಧ್ಯತೆ ಇರಬಹುದು. ಇಂತಹ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಶುಕ್ರವಾರದ ದಿನ ವಿಳ್ಳೆದೆಲೆ ತೆಗೆದುಕೊಂಡು ಅರಿಶಿನ-ಕುಂಕುಮವನ್ನು ಹಾಕಿ, ಅಂತಹ ಒಂಬತ್ತು ಎಲೆಯನ್ನು ದಾರದಿಂದ ಕಟ್ಟಿ ಹಾರವಾಗಿ ಪರಿವರ್ತಿಸಿ ಇದನ್ನು ಎಕ್ಕದ ಗಿಡದ ಹತ್ತಿರ ಇಟ್ಟು ಬನ್ನಿ ಮತ್ತು ಇದರ ಜೊತೆಗೆ ಸುದರ್ಶನ ಹೋಮವನ್ನು ನಡೆಸುವುದು ಒಳ್ಳೆಯದು. ಶ್ರೀ ಚಾಮುಂಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ […]
ಪಾಲಕರ ಮಾತನ್ನು ಮಕ್ಕಳು ಕೇಳುತ್ತಿಲ್ಲವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ Read More »
ಭವಿಷ್ಯ, ಲೈಫ್ಸ್ಟೈಲ್, ವಿಶೇಷ ಲೇಖನಗಳು







