Pradhan tantrik shree Giridhara bhatt

ಮನ ವಶ ತಂತ್ರದ ಪ್ರಯೋಜನ

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಗಿರಿಧರ್ ಭಟ್ 9945410150 ಒಬ್ಬರ ಮನಸ್ಸನ್ನು ತನ್ನ ನಿಯಂತ್ರಣಕ್ಕೆ ಇಟ್ಟುಕೊಳ್ಳುವ ಬಯಕೆಯ ಅಥವಾ ಅಗತ್ಯತೆಗಳಿಗೆ ಈ ತಂತ್ರದ ಸಾಧನೆಗೆ ಹೋಗಬಹುದಾಗಿದೆ. ಇದರಿಂದ ಆತ್ಮೀಯತೆ ಹಾಗೂ ನಿಮ್ಮ ಬಗೆಗಿನ ಆಸಕ್ತಿ ಬೆಳೆಯಲು ಸಹಕಾರಿಯಾಗುತ್ತದೆ. ಇದರ ಪ್ರಯೋಜನ: ಈ ತಂತ್ರಾಚರಣೆಯನ್ನು ಒಬ್ಬ ವ್ಯಕ್ತಿಯ ಮನಸ್ಸನ್ನು ಕೇಂದ್ರೀಕರಿಸಿ ಕೊಳ್ಳಲು ಬಳಸಬಹುದು. ತನ್ನ ವ್ಯಾಪಾರ ವಸ್ತುಗಳನ್ನು ಕೊಂಡುಕೊಳ್ಳಲು ಗ್ರಾಹಕರನ್ನು ಸೃಷ್ಟಿಸಿಕೊಳ್ಳಬಹುದು, ಮತ್ತು ನಿಮ್ಮ ಅಗತ್ಯತೆಗಳನ್ನು ಸಾಧಿಸಿಕೊಳ್ಳಲು ಬಳಸಬಹುದು. ತಂತ್ರ ಸಿದ್ಧಾಂತ: ಇದನ್ನು ಕಾಳಿ ತಂತ್ರಗಳಿಂದ ಮಾಡಲು ಶಕ್ತವಾಗಿದೆ. […]

ಮನ ವಶ ತಂತ್ರದ ಪ್ರಯೋಜನ Read More »

ಬ್ರೇಕಿಂಗ್ ನ್ಯೂಸ್, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕೊಲ್ಲೂರು ಮೂಕಾಂಬಿಕೆ ಮಹಿಮೆ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್ 9945410150 ಕೊಡಚಾದ್ರಿ ಬೆಟ್ಟದ ಸುಂದರ ಕಾನನದ ನಿಸರ್ಗ ನಡುವೆ ತಾಯಿ ನೆಲೆಸಿದ್ದಾಳೆ. ಈ ಕ್ಷೇತ್ರವು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿದೆ. ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಸ್ವರೂಪವಾಗಿ ಶ್ರೀಮೂಕಾಂಬಿಕೆ ತಾಯಿ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೂರಮಾಡುವಳು. ಕೋಲ ಮಹರ್ಷಿ ದಿವ್ಯ ತಪಸ್ಸಿಗೆ ಒಲಿದು ದೇವಿಯು ಬ್ರಾಹ್ಮೀ, ವೈಷ್ಣವೀ, ಶಾಂಭವೀ, ಕುಮಾರಿ, ಇಂದ್ರಾಣಿ, ವರಾಹಿ, ಎಲ್ಲರೊಡಗೂಡಿ ಮೂಕಾಸುರನ ಸಂಹರಿಸಿದಳು. ಇಲ್ಲಿ ಪೂಜೆ ಪುನಸ್ಕಾರಗಳು ಕೇರಳ ಪದ್ಧತಿಯಲ್ಲಿ ನಡೆಯುವುದು ವಿಶೇಷ. ಶಂಕರಾಚಾರ್ಯ ಧ್ಯಾನ ಮಾಡಿದ ಸ್ಥಳವನ್ನು

ಕೊಲ್ಲೂರು ಮೂಕಾಂಬಿಕೆ ಮಹಿಮೆ Read More »

ವಿಶೇಷ ಲೇಖನಗಳು
Scroll to Top