Pradhan tantrik giridhara bhatt

ರಾಮನಾಮ ಜಪಿಸುತ್ತ ದಿನಭವಿಷ್ಯ ನೋಡೋಣ

ಸಮಸ್ಯೆಗಳ ಸುಳಿವಿನಿಂದ ನೊಂದಿದ್ದರೆ ಮತ್ತು ಜೀವನದಲ್ಲಿ ನಿಮ್ಮ ಕಾರ್ಯಗಳಿಗೆ ಸೂಕ್ತಸ್ಥಾನ, ಮಾನ, ಬೆಲೆ, ಗೌರವ ಸಿಗಬೇಕೆನ್ನುವ ಎನ್ನುವ ಭಾವನೆ ನಿಮ್ಮಲ್ಲಿ ಮೂಡುವುದು ಸಹಜ. ಇಂತಹ ಬೆಳವಣಿಗೆಗೆ ತಾವು ಪೂರಕವಾದ ವ್ಯವಸ್ಥೆ ಕಲ್ಪಿಸಿಕೊಳ್ಳಬಹುದು, ಅದ್ಯಾಕೋ ನೆಮ್ಮದಿ ಅಥವಾ ಬೆಳವಣಿಗೆ ಮರಿಚೀಕೆಯಾಗುತ್ತದೆ ಇಂತಹ ಸಮಯದಲ್ಲಿ ಅಥವಾ ಪ್ರತಿನಿತ್ಯ ಸಹ ಆಂಜನೇಯ ದೇಗುಲದಲ್ಲಿ ರಾಮ ನಾಮಸ್ಮರಣೆ ಮಾಡಿ ಇದರಿಂದ ನಿಮ್ಮ ಜೀವನದ ಭಾಗ್ಯೋದಯ ಪ್ರಾರಂಭವಾಗುವುದು. ನಂಬಿದವರನ್ನು ನಮ್ಮ ರಾಮ ಎಂದಿಗೂ ಕೈ ಬಿಡುವುದಿಲ್ಲ ಎಂಬುದು ಸತ್ಯ. ಶ್ರೀ ರಾಮನ ಸ್ಮರಿಸುತ್ತಾ ಈ […]

ರಾಮನಾಮ ಜಪಿಸುತ್ತ ದಿನಭವಿಷ್ಯ ನೋಡೋಣ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು
Astrology

ಸಂಗಾತಿಯ ಮನಃ ಸೆಳೆಯಿರಿ ಹಾಗೂ ದಿನ ಭವಿಷ್ಯ ನೋಡಿ.

ನಿಮ್ಮ ಇಷ್ಟದ ಸಂಗಾತಿಯನ್ನು ಮನಸೆಳೆಯುವ ಸುಲಭ ತಂತ್ರವಿದು ನಿಮ್ಮ ಎತ್ತರದಷ್ಟು ದಾರ ತೆಗೆದುಕೊಂಡು ಅದನ್ನು ನಸುಕಿನ ಬ್ರಾಹ್ಮೀಮುಹೂರ್ತದಲ್ಲಿ ಉತ್ತರಾಣಿ ಗಿಡದ ಸುತ್ತ ಕಟ್ಟಬೇಕು ಇದರಿಂದ ಬಲುಬೇಗನೆ ಆಕರ್ಷಿತ ಗೊಳ್ಳುವರು. ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.

ಸಂಗಾತಿಯ ಮನಃ ಸೆಳೆಯಿರಿ ಹಾಗೂ ದಿನ ಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಇಷ್ಟಾರ್ಥ ಕಾಳಿ ತಂತ್ರ ಸಿದ್ಧಾಂತ ಅವಲೋಕನ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಅನಂತಕೋಟಿ ಬ್ರಹ್ಮಾಂಡದಲ್ಲಿ ಆಕರ್ಷಣೀಯವಾಗಿ ಪರಸ್ಪರ ಕಾಯಗಳು, ಜೀವಜಂತುಗಳು, ನಿರ್ಜೀವ ವಸ್ತುಗಳು ಒಂದಕ್ಕೊಂದು ಆಸರೆಯಾಗಿ ಅವಲಂಬಿಸಿಕೊಂಡಿದೆ. ಹೀಗಿರುವಾಗ ಒಬ್ಬ ವ್ಯಕ್ತಿಯ ಸುಪ್ತ ಮನಸ್ಸನ್ನು ನಿಯಂತ್ರಿಸುವುದು ಮತ್ತು ತಾನು ನಿಯಂತ್ರಣಗೊಳ್ಳುವಂತಹ ಅಸದೃಶ್ಯ ಕಲ್ಪನಾತೀತ ಸಿದ್ಧಾಂತವಿದು. ಒಬ್ಬ ವ್ಯಕ್ತಿ ತನ್ನ ಬಯಕೆಗಳನ್ನು ಅಥವಾ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು ಹಲವು ಸಿದ್ಧಾಂತಗಳನ್ನು ಮತ್ತು ನೆಲೆಗಳನ್ನು ಬಳಸಿಕೊಳ್ಳುವನು. ಹಾಗೆಯೇ ತಂತ್ರ ಸಿದ್ಧಾಂತವನ್ನು ಸಹ ಆತ ಬಳಸಿಕೊಳ್ಳಲು ಬಯಸುವನು. ಪರಮಸತ್ಯಳು ಆಕಾರ ರಹಿತ ಹಾಗೂ ಸೃಷ್ಟಿಯ

ಇಷ್ಟಾರ್ಥ ಕಾಳಿ ತಂತ್ರ ಸಿದ್ಧಾಂತ ಅವಲೋಕನ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಶತ್ರುಭಾದೆಯಿಂದ ರಕ್ಷಣೆ ಹಾಗೂ ದಿನ ಭವಿಷ್ಯ

ದುಷ್ಟ ಜನಗಳು ಶತ್ರು ಪೀಡೆ ಎಲ್ಲಾದರೂ ಉದ್ಭವವಾಗಬಹುದು ಇದು ನಿಮ್ಮ ಕಾರ್ಯವನ್ನು ಹಾಗೂ ವ್ಯಕ್ತಿತ್ವವನ್ನು ಮತ್ತು ವರ್ಚಸ್ಸನ್ನು ಹಾಳುಮಾಡಬಹುದು ಇಂತಹ ಶತ್ರುಗಳಿಂದ ರಕ್ಷಣೆ ಪಡೆಯಲು ಕಾಳಿ ಮಂತ್ರವನ್ನು ದಿನಾ 11 ಬಾರಿ ಜಪಿಸಿ ಖಂಡಿತಾ ಸರಿ ಹೋಗುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ನೆನೆಯುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ,

ಶತ್ರುಭಾದೆಯಿಂದ ರಕ್ಷಣೆ ಹಾಗೂ ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಇದೊಂದು ಪರಿಹಾರದಿಂದ ನಿಮ್ಮ ಸಾಲ ತೀರಬಹುದು.

ಲೇಖನ: ಜ್ಯೋತಿಷ್ಯರು ಗಿರಿಧರ ಭಟ್ ಗುಪ್ತ ಕಠಿಣ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ 9945410150 ಸಾಲದ ವಿಷವರ್ತುಲ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಇದರಿಂದ ಮಾನಹಾನಿ, ವ್ಯಕ್ತಿತ್ವ ಹಾಗೂ ಅಸ್ತಿತ್ವ ಎಲ್ಲಾ ವಿಷಯಗಳಿಗೂ ಹಾನಿಯಾಗುತ್ತದೆ. ಸಾಲ ಮಾಡಲು ಅನೇಕ ಕಾರಣಗಳಿರುತ್ತದೆ ಆದರೆ ಅದನ್ನು ತೀರಿಸುವಾಗ ಸಂಕಷ್ಟ ಅಥವಾ ಆದಾಯ ಉತ್ಪಾದನೆ ಕ್ಷೀಣ ಗೊಂಡಿರುವ ಪರಿಸ್ಥಿತಿಯಿಂದ ಸಾಲ ತೀರಿಸದೆ ಸಂಕಷ್ಟಕ್ಕೆ ಸಿಲುಕುತ್ತೇವೆ, ಆದರೆ ಇಂತಹ ಸಂದರ್ಭಗಳಲ್ಲಿ ಅವಮಾನಕರ ಪ್ರಸಂಗ ಅನುಭಸುತ್ತೇವೆ, ಏಕಾಂಗಿಯಾಗುತ್ತೇವೆ, ಹಲವು ರೀತಿಯಾಗಿ ತೇಜೋವಧೆಗೆ ಗುರಿಯಾಗುತ್ತೇವೆ. ಈ ಸಮಸ್ಯೆಗಳಿಂದ

ಇದೊಂದು ಪರಿಹಾರದಿಂದ ನಿಮ್ಮ ಸಾಲ ತೀರಬಹುದು. Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕೆಲಸದಲ್ಲಿ ಹೆಚ್ಚಾಗಿ ಕಿರುಕುಳ ಇದೆಯೇ ? ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ. 9945410150 ನಾವು ಇಷ್ಟಪಟ್ಟು ಮತ್ತು ನಮ್ಮ ಜೀವನ ನಡೆಸಲು ಕೆಲಸದ ಮೊರೆಹೋಗುತ್ತೇವೆ, ಆದರೆ ಅಲ್ಲಿ ಪ್ರಾಮಾಣಿಕವಾಗಿ ದುಡಿದರೂ ಸಹ ಒಳ್ಳೆಯ ಬೆಲೆ ನೆಲೆಕಂಡುಕೊಳ್ಳದೇ ಹತಾಶ ಭಾವನೆ ಮೂಡುತ್ತದೆ. ಕೆಲವರು ಅನಗತ್ಯವಾಗಿ ತಮ್ಮ ಒತ್ತಡಗಳನ್ನು ನಿಮ್ಮ ಮೇಲೆ ನೀಡಿ ಖುಷಿಪಡುವವರು, ಗುಂಪುಗಾರಿಕೆ ನಡೆಸುವರು, ಅನೇಕ ರೀತಿಯಾದ ಆರೋಪ, ಅಪಪ್ರಚಾರ ಮಾಡಬಹುದು. ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ನೀವು ಇಚ್ಚಿಸಿದಲ್ಲಿ ಚಿಂತಿಸುವ ಅಗತ್ಯವಿಲ್ಲ. ಈ ಸರಳ

ಕೆಲಸದಲ್ಲಿ ಹೆಚ್ಚಾಗಿ ಕಿರುಕುಳ ಇದೆಯೇ ? ಹೀಗೆ ಮಾಡಿ. Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕುಟುಂಬ ಕಲಹದ ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ. ಮತ್ತು ದಿನಭವಿಷ್ಯ ನೋಡಿ

ಕುಟುಂಬದಲ್ಲಿ ದಿನ ಕಲಹದ ವಾತಾವರಣ ಕಂಡು ಬರುತ್ತಿದ್ದರೆ ಅಥವಾ ದಾಂಪತ್ಯದಲ್ಲಿ ವೈರಾಗ್ಯ ಸೃಷ್ಟಿಯಾಗಿದ್ದರೆ ಸರಿಪಡಿಸಲು ಹೀಗೆ ಮಾಡಿ. ಸೋಮವಾರದ ದಿನದಂದು ಶಿವನ ದೇಗುಲಕ್ಕೆ ಅಭಿಷೇಕವನ್ನು ಮಾಡಿ ಒಳಿತಾಗುತ್ತದೆ. ಶ್ರೀ ಮಂಜುನಾಥ ಸ್ವಾಮಿಯ ನೆನೆಯುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ

ಕುಟುಂಬ ಕಲಹದ ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ. ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಪ್ರೇಮದಲ್ಲಿ ಜಯ ಸಾಧಿಸಿ ಮತ್ತು ದಿನಭವಿಷ್ಯ ನೋಡಿ

ಪ್ರೇಮದ ವಿಷಯದಲ್ಲಿ ಮೋಸ ಹೋಗಿದ್ದರೆ ಅಥವಾ ನಿಮ್ಮ ಪ್ರೇಮವು ನಿಮಗೆ ಸಿಗದೆ ಹತಾಶ ಮನಸ್ಥಿತಿ ಕಾಡುತ್ತಿದ್ದರೆ ಚಿಂತಿಸಬೇಡಿ. ಹನ್ನೊಂದು ದಿನ ನಿರಂತರವಾಗಿ ಈಶ್ವರನ ದೇವಸ್ಥಾನಕ್ಕೆ ಬಿಲ್ವಪತ್ರೆಯನ್ನು ನೀಡಿ ಖಂಡಿತ ಗೆಲುವು ಸಾಧಿಸುತ್ತಿರಿ. ಶ್ರೀ ಗುರು ದತ್ತಾತ್ರೇಯ ನೆನೆಯುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಗುಪ್ತ

ಪ್ರೇಮದಲ್ಲಿ ಜಯ ಸಾಧಿಸಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಮೀನಿಗೆ ಗೋದಿ ಹಿಟ್ಟು ಏಕೆ ನೀಡಬೇಕು? ನೋಡಿರಿ ದಿನ ಭವಿಷ್ಯ

ಮನ ಇಚ್ಛಾ ಕಾರ್ಯಗತವಾಗಲು ಮತ್ತು ಬಯಸಿದ ಕಾರ್ಯಗಳು ನಿಮ್ಮ ವಶದಂತೆ ಸರಾಗವಾಗಿ ನಡೆಯಲು ಪ್ರತಿದಿನ ಮೀನಿಗೆ ಗೋಧಿಯ ಹಿಟ್ಟನ್ನು ಹಾಕುವುದು ಶುಭಫಲ ತರುವುದು. ಶ್ರೀ ಗಣಪತಿ ದೇವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು

ಮೀನಿಗೆ ಗೋದಿ ಹಿಟ್ಟು ಏಕೆ ನೀಡಬೇಕು? ನೋಡಿರಿ ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ನಿಮ್ಮ ಪ್ರತಿಭೆ, ಕೆಲಸಕ್ಕೆ ಅವಕಾಶ ಬೇಕೆ, ದಿನ ಭವಿಷ್ಯ ನೋಡಿರಿ

ಪ್ರಾಮಾಣಿಕವಾಗಿ ಕೆಲಸ ಮಾಡಿಯೂ ಸಹ ಫಲಗಳು ದೊರೆಯದೆ ಹತಾಶರಾಗಿದ್ದರೆ ಮತ್ತು ನಿಮ್ಮ ಪ್ರತಿಭೆಗೆ ಸೂಕ್ತ ಪುರಸ್ಕಾರವನ್ನು ದೊರೆಯದೆ ಉದ್ಯೋಗದಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ ಈ ಪರಿಹಾರವನ್ನು ಆಚರಿಸಿ ಖಂಡಿತ ಒಳಿತಾಗುತ್ತದೆ. ಸೂರ್ಯ ಹುಟ್ಟುವ ಮುನ್ನ ಬೆಳಗಿನಜಾವ ಲಿಂಬೆಹಣ್ಣನ್ನು ನಾಲ್ಕು ರಸ್ತೆ ಕೂಡುವ ದಾರಿಯಲ್ಲಿ ಎಡಗಾಲಿನಿಂದ ತುಳಿದು ಹಿಂತಿರುಗಿ ನೋಡದೆ ಮನೆಗೆ ಹೋಗಿ. ಶ್ರೀ ಮುಖ್ಯಪ್ರಾಣ ಆಂಜನೇಯ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್

ನಿಮ್ಮ ಪ್ರತಿಭೆ, ಕೆಲಸಕ್ಕೆ ಅವಕಾಶ ಬೇಕೆ, ದಿನ ಭವಿಷ್ಯ ನೋಡಿರಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು
Scroll to Top