ಕಾಣೆಯಾಗಿದ್ದಾರೆ
(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ಬೈಕಂಪಾಡಿಯ ಗ್ರೂಪ್ ಓವರ್ ಕಂಪೆನಿಯಲ್ಲಿ ಎಲೆಕ್ಟ್ರೀಕಲ್ ಕೆಲಸ ಮಾಡಿಕೊಂಡಿದ್ದ, ಬೆಳಗಾವಿ ಜಿಲ್ಲೆಯ ಬಸವರಾಜ್(32) ಎಂಬಾತನು ಜುಲೈ 4 ರಿಂದ ಕಾಣೆಯಾಗಿದು,್ದ ಪ್ರಕರಣ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೂಲತ: ಸವದತ್ತಿ ತಾಲೂಕಿನ ಮೂರುಗೋಡು ಹೋಬಳಿಯ ಬಸವರಾಜ್, ಜೀನ್ಸ್ ಪ್ಯಾಂಟ್ ಮತ್ತು ಸಾಧಾರಣ ಶರ್ಟ್ ಧರಿಸಿರುತ್ತಾರೆ. ಎತ್ತರ 150 ಸೆಂ.ಮಿ, ಮಾತನಾಡುವ ಭಾಷೆ ಕನ್ನಡ ಬಿಳಿ ಮೈಬಣ್ಣ, ಕಪ್ಪು ಕೂದಲು. ಈ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣಾ ದೂರವಾಣಿ […]
