ಸಿಗಂಧೂರು ಚೌಡೇಶ್ವರಿ ಅಮ್ಮನವರ ಮಹಿಮೆ
ಲೇಖನ: ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಸಿಗಂದೂರು ಚೌಡೇಶ್ವರಿ ಅಮ್ಮನವರ ಮಹಿಮೆ. ಈ ಸುಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಶರಾವತಿ ನದಿಯ ಹಿನ್ನೀರಿನ ಸುಂದರ ಪ್ರದೇಶದಲ್ಲಿ ಈ ದೇಗುಲವನ್ನು ನಾವು ಕಾಣಬಹುದು. ಶೇಷಪ್ಪ ಎಂಬುವರ ಕನಸಿನಲ್ಲಿ ಪ್ರತ್ಯಕ್ಷವಾಗಿ ದೇವಾಲಯವನ್ನು ನಿರ್ಮಿಸುವುದಕ್ಕೆ ತಾಯಿ ತಿಳಿಸುವಳು, ಅಮ್ಮನವರ ಆಣತಿಯಂತೆ ದೇಗುಲವನ್ನು ಪ್ರತಿಷ್ಠಾಪಿಸಲಾಯಿತು. ಈ ದೇವಸ್ಥಾನವು ಸುಮಾರು 300 ವರ್ಷಗಳ ಇತಿಹಾಸ ಹೊಂದಿದೆ. ಇದು ಸ್ವಯಂ ವಿಗ್ರಹ ಕೂಡ ಹೌದು. ಜಮೀನು ಅಥವಾ ಜಾಗದಲ್ಲಿ ಸಮಸ್ಯೆ ಉದ್ಭವಿಸಿದರೆ ಚೌಡೇಶ್ವರಿ ಅಮ್ಮನವರ […]
ಸಿಗಂಧೂರು ಚೌಡೇಶ್ವರಿ ಅಮ್ಮನವರ ಮಹಿಮೆ Read More »
ವಿಶೇಷ ಲೇಖನಗಳು

