astrologer

ಆಕರ್ಷಣ ಮಂತ್ರ ದಿಂದ ಆಕರ್ಷಣೆ ಶಕ್ತಿ, ನೋಡಿ ದಿನ ಭವಿಷ್ಯದಲ್ಲಿ

ಆಕರ್ಷಣ ಮಂತ್ರವನ್ನು ಪ್ರಾತಃಕಾಲ 108 ಬಾರಿ ಜಪಿಸಿ ಇದರಿಂದ ನಿಮ್ಮಲ್ಲಿ ಆಕರ್ಷಣ ಶಕ್ತಿ ಹೆಚ್ಚಾಗುತ್ತದೆ. ಓಂ ಏಂ ಕ್ಲಿಂ ಹ್ರೀಂ ಶ್ರೀಂ ಗ್ಲಿಂ ಬ್ಲೂಂ ಹ್ಸೌಃ ನಮಃ ಕಾಹ್ನೇಶ್ವರಿ ಸರ್ವಾನ್ಮೋಹನ ಮೋಹಯ ಕೃಷ್ಣೆಕೃಷ್ಣವರ್ಣೆ ಕೃಷ್ಣಾಂ ಬರಸಮನ್ವಿತೆ ಸರ್ವಾನಾಕರ್ಷಯ ಆಕರ್ಷಯ ಶೀಘ್ರಂ ವಶಂ ಕುರು ಕುರು ಏಂ ಹ್ರೀಂ ಕ್ಲೀಂ ಶ್ರೀಂ ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, […]

ಆಕರ್ಷಣ ಮಂತ್ರ ದಿಂದ ಆಕರ್ಷಣೆ ಶಕ್ತಿ, ನೋಡಿ ದಿನ ಭವಿಷ್ಯದಲ್ಲಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಭವಿಷ್ಯ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಸಂತಾನ ಸಮಸ್ಯೆ ಪರಿಹಾರ ನೋಡಿ ರಾಶಿ ಫಲ

ಸಂತಾನ ವಿಷಯದಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ ಇದು ಪ್ರೇತಶಾಪ, ಗುರುಶಾಪ, ಪಿತೃಶಾಪ, ಸರ್ಪಶಾಪ, ಮಾತೃಶಾಪ ಇದ್ದಲ್ಲಿ ಪಾಪಕರ್ಮಗಳ ಫಲವಾಗಿ ಬೆಂಬಿಡದೆ ಸಮಸ್ಯೆ ಕೊಡಬಹುದು ಇದನ್ನು ಸೂಕ್ಷ್ಮವಾಗಿ ಜಾತಕದಲ್ಲಿ ವಿಶ್ಲೇಷಣೆ ಮಾಡಿ ಅದರ ಉಪಯುಕ್ತ ಪರಿಹಾರ ಕಾರ್ಯಗಳನ್ನು ಮಾಡುವುದು ಉತ್ತಮ. ಇದರಿಂದ ಸಂತಾನ ಪ್ರಾಪ್ತಿಯಾಗುವುದು ನಿಶ್ಚಿತ. ಶ್ರೀ ಮಹಾವಿಷ್ಣು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ

ಸಂತಾನ ಸಮಸ್ಯೆ ಪರಿಹಾರ ನೋಡಿ ರಾಶಿ ಫಲ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಸಾಲದ ಸಮಸ್ಯೆಗೆ ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ರವರಿಂದ ಬಲಿಷ್ಠ ಪರಿಹಾರ ಮಾರ್ಗ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ತೆಗೆದುಕೊಂಡ ಸಾಲ ತೀರಿಸಿ ನೆಮ್ಮದಿಯಾಗಿ, ಘನತೆಯಿಂದ ಜೀವಿಸಬೇಕು ಎಂಬ ಅಭಿಲಾಷೆ ಇಂತಹ ಸಮಸ್ಯೆ ಅನುಭವಿಸುತ್ತಿರುವವರಲ್ಲಿ ಮೂಡುವುದು ಸಹಜ. ಹಾಗಾಗಿ ಈ ಪರಿಹಾರವು ನಿಮ್ಮ ಸಾಲದ ಬಾಧೆಯಿಂದ ಪಾರಾಗುವ ದಾರಿ ದೀಪವಾಗಲಿದೆ. ಒಂಬತ್ತು ದಿನದ ನಿರಂತರ ನಿಮ್ಮ ಇಷ್ಟ ದೇವತ ಮೂರ್ತಿಯನ್ನು ಹೂ, ನೈವೇದ್ಯಗಳಿಂದ ಪೂಜಿಸಿ. ಈ ಪ್ರಕ್ರಿಯೆಯಲ್ಲಿ ಮದ್ಯ, ಮಾಂಸದಂತಹ ವಿಚಾರಗಳನ್ನು ದೂರವಿಡಿ. ಕನ್ನಡಿಯಲ್ಲಿ ನಿಮ್ಮ ಮುಖವನ್ನು ಸಹ ನೋಡಬೇಡಿ. ಆದಷ್ಟು ಕಠಿಣವಾಗಿರಲಿ ನಿಮ್ಮ ಸಂಕಲ್ಪ.

ಸಾಲದ ಸಮಸ್ಯೆಗೆ ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ರವರಿಂದ ಬಲಿಷ್ಠ ಪರಿಹಾರ ಮಾರ್ಗ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ದೂರ ಆಗಿದ್ದರೆ ಮತ್ತೆ ಸೇರುವ ತಂತ್ರ ಮತ್ತು ದಿನ ಭವಿಷ್ಯ

ನಿಮ್ಮ ಪ್ರೀತಿಪಾತ್ರರ ನಿಮ್ಮಿಂದ ದೂರ ಹೋಗಿದ್ದರೆ ಅವರನ್ನು ಮತ್ತೆ ನಿಮ್ಮ ಹತ್ತಿರ ವಶ ಮಾಡಿಕೊಳ್ಳಲು ಈ ತಂತ್ರವನ್ನು ಅನುಸರಿಸಿ. ದೂರ ಹೋಗಿರುವವರ ಯಾವುದಾದರೂ ಒಂದು ಹಳೆಯ ವಸ್ತುವನ್ನು ತೆಗೆದುಕೊಂಡು ಮಣ್ಣಿನ ಮಡಿಕೆಯಲ್ಲಿ ಇಟ್ಟು ನೀರಿಗೆ ಬಿಡಿ ಇದರಿಂದ ಅವರು ಖಂಡಿತ ಬರುವರು. ಶ್ರೀ ಶಾಂಭವಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ

ದೂರ ಆಗಿದ್ದರೆ ಮತ್ತೆ ಸೇರುವ ತಂತ್ರ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಜೂಜಾಟ, ದುಶ್ಚಟ ಬಿಡಿಸುವ ಪರಿಹಾರ ಮತ್ತು ದಿನ ಭವಿಷ್ಯ 9945410150

ನಿಮ್ಮ ಪತಿಯ ಕೆಟ್ಟ ಹವ್ಯಾಸಗಳನ್ನು ಬಿಡಿಸುವುದು ಹೇಗೆ? ಕೆಲವರು ಜೂಜಾಟ ಕುಡಿತ ಹಾಗೂ ದುಶ್ಚಟಗಳಲ್ಲಿ ಕಾಲಹರಣ ಮಾಡುತ್ತಾರೆ ಇದರಿಂದ ಕುಟುಂಬದಲ್ಲಿ ಅಶಾಂತಿ ಕಾಡುತ್ತದೆ. ಇವರನ್ನು ಸರಿಪಡಿಸಲು ಬಸವನ ಕೊರಳಿಗೆ ಗಂಟೆಯನ್ನು ಕಟ್ಟಿ ಇದು ಖಂಡಿತ ನಿಮಗೆ ಫಲ ನೀಡುತ್ತದೆ. ಶ್ರೀ ನಾರಾಯಣ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ,

ಜೂಜಾಟ, ದುಶ್ಚಟ ಬಿಡಿಸುವ ಪರಿಹಾರ ಮತ್ತು ದಿನ ಭವಿಷ್ಯ 9945410150 Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಶನಿ ಗ್ರಹದ ಮಾಹಿತಿ. ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ಅವರಿಂದ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಜನಮಾನಸದಲ್ಲಿ ಶನಿ ಗ್ರಹದ ಪ್ರಭಾವ ವೆಂದರೆ ಭಯ-ಆತಂಕ ಕಂಡುಬರುತ್ತದೆ. ಆದರೆ ಸ್ವಾಮಿಯ ಕೃಪಾಕಟಾಕ್ಷ ಒಲಿದರೆ ನಾಲ್ಕು ತಲೆಮಾರು ಸುಖ ಸುಪ್ಪತ್ತಿಗೆಯಿಂದ ಇರುವ ಅವಕಾಶಗಳನ್ನು ದಯಪಾಲಿಸುವರು. ಕರ್ಮ ಕಾರಕನಾಗಿ ಶನಿ ನಮ್ಮ ಪೂರ್ವಾರ್ಜಿತ ಪಾಪಗಳ ಪುಣ್ಯಗಳ ಫಲಾಫಲ ದಂತೆ ಸುಖ-ದುಃಖಗಳನ್ನು ನೀಡುವನು. ಭಾಗ್ಯ ಕಾರಕನಾಗಿ ನಮ್ಮ ಜೀವನ ಮಟ್ಟ ಅನುಸಾರ ಹಾಗೂ ನಮ್ಮ ರೀತಿನೀತಿಗಳಂತೆ ಫಲಿತಾಂಶ ನೀಡುವರು. ಆಯುಷ್ಯ ಕಾರಕನಾಗಿ ರೋಗರುಜಿನ ಮತ್ತು ಜೀವಿತಾವಧಿಯನ್ನು ನಿರ್ಧರಿಸುವರು. ಸಂತಾನ

ಶನಿ ಗ್ರಹದ ಮಾಹಿತಿ. ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ಅವರಿಂದ Read More »

ವಿಶೇಷ ಲೇಖನಗಳು
Astrology

ಮಂತ್ರ ಮತ್ತು ಅದರ ವಿಶೇಷ ಶಕ್ತಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್ 9945410150 ವೈದಿಕ ಶಾಸ್ತ್ರದಲ್ಲಿ ಮಂತ್ರಗಳಿಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಇದು ಸಾಕ್ಷಾತ್ ಭಗವಂತನಿಂದ ರಚಿಸಲ್ಪಟ್ಟಿದೆ ಎಂಬುದು ವಿಶೇಷ. ಇದರಿಂದ ಆತ್ಮಬಲ ಮತ್ತು ಮನೋಚೈತನ್ಯ ವೃದ್ಧಿಸಿಕೊಳ್ಳುವ ವಿಶೇಷ ಮಾರ್ಗ ಗೋಚರವಾಗುತ್ತದೆ. ಸುಮಾರು ಮೂರು ಸಾವಿರ ವರ್ಷಗಳ ಹಳೆಯ ಇತಿಹಾಸದಿಂದ ನಾವು ಕಾಣಬಹುದು. ನಮ್ಮಲ್ಲಿನ ದುಃಖದುಮ್ಮಾನ, ಅಶಾಂತಿ ಹಾಗೂ ಆತಂಕಗಳನ್ನು ಮಂತ್ರಶಕ್ತಿಯಿಂದ ದೂರ ಮಾಡಿಕೊಳ್ಳಬಹುದಾದ ವಿಶೇಷ ಸಾಧನ. ಮಂತ್ರಗಳ ಶಕ್ತಿಯಿಂದ ಆರೋಗ್ಯ ಸಮಸ್ಯೆಯನ್ನು ದೂರವಿಡಬಹುದು, ನಮ್ಮ ಉದ್ದೇಶಿತ ಗುರಿಗಳನ್ನು ಸಾಧಿಸಲು

ಮಂತ್ರ ಮತ್ತು ಅದರ ವಿಶೇಷ ಶಕ್ತಿ Read More »

ವಿಶೇಷ ಲೇಖನಗಳು

ಅಶ್ವತ್ಥವೃಕ್ಷದಿಂದ ವ್ಯಾಜ್ಯಗಳಿಗೆ ಇತಿಶ್ರೀ ಮತ್ತು ದಿನ ಭವಿಷ್ಯ ನೋಡಿ. ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

ಅಶ್ವತ್ಥ ವೃಕ್ಷವನ್ನು ಪ್ರತಿದಿನ ಪ್ರದಕ್ಷಿಣೆ ಹಾಕುವುದರಿಂದ ನಿಮ್ಮ ಬಹುದಿನದ ವ್ಯಾಜ್ಯಗಳು ಪರಿಹಾರವಾಗುತ್ತದೆ. ಅಶ್ವತ್ಥ ವೃಕ್ಷದಲ್ಲಿ ಪೂರ್ವಜರು ನೆಲೆಸಿರುತ್ತಾರೆ ಎಂಬ ಪ್ರಬಲವಾದ ನಂಬಿಕೆಯಿದೆ ಅವರ ಆಶೀರ್ವಾದದಿಂದ ನಿಮ್ಮ ಜಾಗ ಜಮೀನುಗಳಲ್ಲಿನ ತಂಟೆ ತಕರಾರುಗಳು ಪರಿಹಾರ ಗೊಂಡು ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ,

ಅಶ್ವತ್ಥವೃಕ್ಷದಿಂದ ವ್ಯಾಜ್ಯಗಳಿಗೆ ಇತಿಶ್ರೀ ಮತ್ತು ದಿನ ಭವಿಷ್ಯ ನೋಡಿ. ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ Read More »

ಭವಿಷ್ಯ, ಲೈಫ್‍ಸ್ಟೈಲ್

ಶೀಘ್ರ ಸಂತಾನಕ್ಕೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಮಕ್ಕಳಾಗದೆ ಬಹಳಷ್ಟು ದಿನಗಳಿಂದ ಪರಿತಪಿಸುತ್ತಿದ್ದರೆ ಮತ್ತು ಸಂತಾನ ಅಪೇಕ್ಷೆ ಫಲಕಾರಿಯಾಗದೆ ಹತಾಶ ಮನಸ್ಥಿತಿಯಲ್ಲಿದ್ದರೆ ಚಿಂತೆ ಮಾಡಬೇಡಿ ಗೋಪಾಲಸ್ವಾಮಿ ವೃತವನ್ನು ಆಚರಿಸಿ ಮತ್ತು ಜಾತಕದಲ್ಲಿನ ಸಮಸ್ಯೆಗಳನ್ನು ಸೂಕ್ತವಾಗಿ ಪರಾಮರ್ಶಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ ಇದರಿಂದ ಒಳಿತಾಗುತ್ತದೆ. ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ,

ಶೀಘ್ರ ಸಂತಾನಕ್ಕೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್
Scroll to Top