ಗಿರಿಧರ ಭಟ್

ಗಾಯತ್ರಿ ಮಂತ್ರ ವಿಶೇಷ ಮತ್ತು ಅದರ ಉಪಯೋಗ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಯಾವುದರ ಉಚ್ಚಾರದಿಂದ ಸಂಕಷ್ಟ ಪರಿಹಾರವಾಗುವುದೋ ಅದೇ ಗಾಯತ್ರಿ ಮಂತ್ರ ಎಂಬ ಅರ್ಥ ನೀಡುತ್ತದೆ. ಗಾಯತ್ರಿ ಮಂತ್ರವು ವೇದೋಪನಿಷತ್ತನಲ್ಲಿ ಕಂಡುಬರುತ್ತದೆ. ಇದು ಋಗ್ವೇದದ ಕಿನ್ನ ಮೊದಲು ಕಾಣಿಸಿಕೊಂಡಿರುವುದು ಕಂಡುಬರುತ್ತದೆ. ಗಾಯತ್ರಿ ದೇವಿಯು ವೇದಗಳ ಮಾತೆ ಮತ್ತು ಸರಸ್ವತಿಯ ಸ್ವರೂಪದವಾಗಿದ್ದು ಇದನ್ನು ಸಾವಿತ್ರ ಮಂತ್ರ ಎಂದು ಸಹ ಕರೆಯುವುದುಂಟು. ಮಂತ್ರಗಳಲ್ಲಿ ಅತಿಶ್ರೇಷ್ಠ ಮಂತ್ರವಾಗಿದೆ ಈ ಮಂತ್ರವನ್ನು ವಿಶ್ವಾಮಿತ್ರನಿಂದ ರಚಿಸಲ್ಪಟ್ಟಿದೆ ಮತ್ತು ಬ್ರಹ್ಮನ ಮುಖಾಂತರ ಹೊರಬಂದಿದೆ. ಸಕಲ ವೇದಗಳ ಸಾರ, […]

ಗಾಯತ್ರಿ ಮಂತ್ರ ವಿಶೇಷ ಮತ್ತು ಅದರ ಉಪಯೋಗ Read More »

ವಿಶೇಷ ಲೇಖನಗಳು

ಮದುವೆ ವಿಳಂಬದ ಸಮಸ್ಯೆಗೆ ಈ ರೀತಿ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ. 9945410150 ಜೀವನ ಸುಂದರ ಮತ್ತು ಸಮೃದ್ಧಗೊಳಿಸಲು ವಿವಾಹ ತುಂಬಾ ಅವಶ್ಯಕ ಈಗಿನ ಕಾಲಮಾನದಲ್ಲಿ ಮದುವೆಯನ್ನು ಬೇಕೆಂತಲೇ ತಡಮಾಡಿ ಆಗುತ್ತಿರುವುದು ಉಂಟು ಆದರೆ ವಿವಾಹದ ಅಪೇಕ್ಷೆ ಇದ್ದು ಸೂಕ್ತ ವಧು-ವರರ ಅನ್ವೇಷಣೆ ತೊಡಗಿರಬಹುದು ಸಕಾಲದಲ್ಲಿ ಪ್ರಕ್ರಿಯೆ ನಡೆಯದೇ ಅಡೆತಡೆಗಳಾಗಿರುವುದು ಬಹುತೇಕರಲ್ಲಿ ಕಂಡುಬರುತ್ತದೆ. ಜಾತಕದಲ್ಲಿನ ಕೆಲವು ದೋಷಗಳಿಂದ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಕುಜ ದೋಷ, ಸರ್ಪದೋಷ, ರಾಹು ದೋಷ ಇತ್ಯಾದಿ ಮತ್ತು ಶತ್ರು ಭಾದೆಯಿಂದಲೂ ವಿವಾಹ ಅಡೆತಡೆಗಳಾಗುತ್ತದೆ.

ಮದುವೆ ವಿಳಂಬದ ಸಮಸ್ಯೆಗೆ ಈ ರೀತಿ ಮಾಡಿ. Read More »

ವಿಶೇಷ ಲೇಖನಗಳು

ಸ್ತ್ರೀ ದೋಷ, ಅದರ ಪರಿಣಾಮ ಮತ್ತು ದಿನ ಭವಿಷ್ಯ

ಪರಸ್ತ್ರೀಯ ಸಂಗವನ್ನು ಬೆಳೆಸುವುದು, ವಿಧವಾ ಸ್ತ್ರೀಯರು ಮೋಸ ಮಾಡುವುದು, ನಿಮ್ಮನ್ನು ನಂಬಿ ಬಂದಿರುವ ಪತ್ನಿಗೆ ದ್ರೋಹ ಬಗೆಯುವುದು ಮತ್ತು ಪರರ ಸಾಂಸಾರಿಕ ಜೀವನದಲ್ಲಿ ಅನಗತ್ಯವಾಗಿ ಪ್ರವೇಶಿಸುವುದು. ಇವುಗಳೆಲ್ಲವೂ ಸ್ತ್ರೀ ದೋಷವಾಗಿ ಮಾರ್ಪಾಡಾಗುತ್ತದೆ. ಇವುಗಳನ್ನು ಜಾತಕದಲ್ಲಿ ವಿಶ್ಲೇಷಿಸಬೇಕು. ಇಂತಹ ದುಸ್ಸಾಹಸಕ್ಕೆ ಎಂದಿಗೂ ಕೈಹಾಕಬೇಡಿ ಇದರಿಂದ ಧನನಾಶ, ಪೂರ್ವಾರ್ಜಿತ ಪುಣ್ಯ ಫಲಗಳು ನಾಶವಾಗುತ್ತದೆ, ಆರೋಗ್ಯ ಸಮಸ್ಯೆ ಕಾಡುವುದು, ಕಡು ಭ್ರಷ್ಟರಾಗಿ ದಿನ ದಾರಿದ್ರ ರೂಪದಲ್ಲಿ ಜೀವನ ಕಳೆಯಬೇಕಾಗುತ್ತದೆ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತ ಎಲ್ಲಿ ಸ್ತ್ರೀಯರಿಗೆ ಬೆಲೆ

ಸ್ತ್ರೀ ದೋಷ, ಅದರ ಪರಿಣಾಮ ಮತ್ತು ದಿನ ಭವಿಷ್ಯ Read More »

ವಿಶೇಷ ಲೇಖನಗಳು

ರಾಮ ನಾಮ ಸ್ಮರಣೆ ಮಾಡಿ ಮತ್ತು ದಿನಭವಿಷ್ಯ ನೋಡಿ

ರಾಮನಾಮದ ಜಪದಿಂದ ನಮ್ಮ ಮನಸ್ಸು ಪ್ರಪುಲ್ಲ ಗೊಳ್ಳುವುದು, ಹೃದಯ ಸಂತೋಷದಿಂದ ಕೂಡಿರುತ್ತದೆ, ನಮ್ಮ ಪಾಪಗಳು ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುವುದು. ಮಹಾವಿಷ್ಣುವಿನ ಏಳನೇ ಅವತಾರ, ರಾಮನ ಅವತಾರ. ರಾಮ ನಾಮದಿಂದ ಕಷ್ಟಗಳು ಸರಾಗವಾಗಿ ಪರಿಹಾರವಾಗುತ್ತದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ,

ರಾಮ ನಾಮ ಸ್ಮರಣೆ ಮಾಡಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ವಿಶೇಷ ಲೇಖನಗಳು
Scroll to Top