ಭವಿಷ್ಯ

ಮಾಟ ಮದ್ದು ವಶೀಕರಣ ದಂತಹ ಸಮಸ್ಯೆಗಳ ಅವಲೋಕನ ಮತ್ತು ಪರಿಹಾರ

ಜ್ಯೋತಿಷ್ಯರು ಗಿರಿಧರ ಭಟ್ ತಮ್ಮ ಸಮಸ್ಯೆಗಳ ಮುಕ್ತ ಸಮಾಲೋಚನೆಗೆ ಲಭ್ಯರಿದ್ದಾರೆ ಇಂದೇ ಕರೆ ಮಾಡಿ. 9945410150 ಮಾಟ, ಮಂತ್ರ, ವಶೀಕರಣ ಎಂಬುದರ ಬಗ್ಗೆ ಮಾಹಿತಿ ಮತ್ತು ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ. ಮಾಟ, ಮಂತ್ರ, ವಶೀಕರಣವನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ. ಎಲ್ಲರಲ್ಲೂ ವಾಮಾಚಾರದ ಬಗ್ಗೆ ಜನರಲ್ಲಿ ಕೆಲವು ಅಭಿಪ್ರಾಯಗಳಿರುತ್ತವೆ, ಆದರೆ ಇನ್ನೂ ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರ ಬಹುದು. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು ಮನೆ ಮುಂದೆ ನಿಂಬೆಹಣ್ಣು, ಕುಂಕುಮ, […]

ಮಾಟ ಮದ್ದು ವಶೀಕರಣ ದಂತಹ ಸಮಸ್ಯೆಗಳ ಅವಲೋಕನ ಮತ್ತು ಪರಿಹಾರ Read More »

ಭವಿಷ್ಯ, ಲೈಫ್‍ಸ್ಟೈಲ್

ಶಿವನ ಆರಾಧನೆಯಿಂದ ಈ ದಿನದ ಭವಿಷ್ಯವನ್ನು ನೋಡೋಣ.

ಶಿವನಿಲ್ಲದ ಸೌಂದರ್ಯವಿಲ್ಲ, ಶಿವನ ಆರಾಧನೆಯಿಂದ ತೇಜಸ್ಸು ಹೆಚ್ಚಾಗುವುದು, ಶಿವನ ದೇಗುಲಕ್ಕೆ ಬಿಲ್ವಪತ್ರೆಯು ನೀಡುವುದರಿಂದ ಉದ್ಯೋಗದಲ್ಲಿನ ಸಮಸ್ಯೆಗಳು ದೂರವಾಗುತ್ತದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ. ಸಮಸ್ಯೆ

ಶಿವನ ಆರಾಧನೆಯಿಂದ ಈ ದಿನದ ಭವಿಷ್ಯವನ್ನು ನೋಡೋಣ. Read More »

ಭವಿಷ್ಯ, ಲೈಫ್‍ಸ್ಟೈಲ್

ಸಾಲದ ವಿಷವರ್ತುಲದಿಂದ ಪಾರಾಗಬೇಕೇ ?

ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. 9945410150 ಯಾವುದಾದರೂ ಕಾರಣದಿಂದ ಸಾಲದ ರೂಪವಾಗಿ ಹಣ ಪಡೆದು ಅದನ್ನು ತೀರಿಸಲಾಗದೆ ಕಷ್ಟಪಡುವ ಸಂದರ್ಭ ಎದುರಾಗಬಹುದು, ಇದರಿಂದ ಮಾನಸಿಕವಾಗಿ ದೈಹಿಕವಾಗಿ ಸಮಸ್ಯೆಗಳು ಕಾಡಬಹುದು, ಇಂತಹ ಕಷ್ಟಕಾರ್ಪಣ್ಯಗಳ ಮುಕ್ತಿ ಹೊಂದಲು ನೀವು ಹರಸಾಹಸ ಪಡುವಿರಿ. ಕೊನೆಯದಾಗಿ ಪರಿಹಾರ ರೂಪವಾಗಿ ಕಾಣುವುದು ಜ್ಯೋತಿಷ್ಯಶಾಸ್ತ್ರ. ಪರಿಹಾರ ಮಾರ್ಗ: ಪ್ರತಿ ಶುಕ್ರವಾರ ಶಕ್ತಿ ದೇಗುಲಕ್ಕೆ ತೆರಳಿ ಬೆಲ್ಲದ ಆರತಿಯನ್ನು ಮಾಡಿ ಇದನ್ನು ನೀವು ಒಂಬತ್ತು ಶುಕ್ರವಾರ ಮಾಡಬೇಕು ಹೀಗೆ

ಸಾಲದ ವಿಷವರ್ತುಲದಿಂದ ಪಾರಾಗಬೇಕೇ ? Read More »

ಭವಿಷ್ಯ, ಲೈಫ್‍ಸ್ಟೈಲ್

ಸಾಲಬಾಧೆಯ ಪರಿಹಾರ ಮತ್ತು ದಿನ ಭವಿಷ್ಯ

ಆರ್ಥಿಕವಾಗಿ ಬಲಿಷ್ಠರಾಗಲು ಮತ್ತು ಸಾಲಬಾಧೆಯಿಂದ ಮುಕ್ತರಾಗಿ ನೆಮ್ಮದಿಯ ಜೀವನ ಸಾಗಿಸಲು ಆದಿತ್ಯವಾರದಂದು ಅಶಕ್ತರಿಗೆ ಧನ ಧಾನ್ಯ ಹಾಗೂ ಕ್ಷೀರವನ್ನು ದಾನವನ್ನಾಗಿ ನೀಡಿ ಇದರಿಂದ ನಿಮ್ಮ ಋಣಭಾದೆ ದೂರವಾಗುವುದು ನಿಶ್ಚಿತ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ

ಸಾಲಬಾಧೆಯ ಪರಿಹಾರ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್

ಹನುಮನ ಉಪಾಸನೆಯಿಂದ ಈ ದಿನ ಭವಿಷ್ಯ ನೋಡಿ

ಆಂಜನೇಯ ಸ್ವಾಮಿಯ ಉಪಾಸನೆ ಇಂದ ನಿಮ್ಮ ಕಾರ್ಯಸಿದ್ದಿ ನಿಶ್ಚಿತವಾಗುವುದು. ಪ್ರತಿನಿತ್ಯ ಹನುಮಾನ್ ಚಾಲೀಸ್ ಪಠಣ ಮಾಡುವುದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ವೃದ್ಧಿಸಲು ಸಾಧ್ಯವಾಗುತ್ತದೆ. ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಶನಿವಾರದಂದು ಸ್ವಾಮಿಗೆ ತುಳಸಿ ಹಾರವನ್ನು ನೀಡಿ. ವ್ಯವಹಾರದಲ್ಲಿ ದುಷ್ಟ ಬಾದೆಗಳು ಬರದಂತೆ ತಡೆಗಟ್ಟಲು ವಿಳ್ಳೆದೆಲೆ ಹಾರವನ್ನು ಸ್ವಾಮಿಗೆ ನೀಡುವುದು ಒಳಿತು. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ,

ಹನುಮನ ಉಪಾಸನೆಯಿಂದ ಈ ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್
Astrology

ಪಿತೃದೋಷ, ಋಣಬಾದೆ ಪರಿಹಾರ ಮಾರ್ಗ ಮತ್ತು ದಿನ ಭವಿಷ್ಯ

ನಾವು ಮಾಡುವ ಕರ್ಮದ ಅನುಸಾರವಾಗಿ ಋಣಬಾದೆ ಕಾಡುವುದು. ಜಾತಕ ಆಧಾರಿತವಾಗಿ ಕರ್ಮಾಧಿಪತಿಯ ಕಾರಕನಾಗಿರುವ ರವಿಯ ದೃಷ್ಟಿಯಿಂದ ಇದರ ಬಗ್ಗೆ ವಿಶ್ಲೇಷಿಸಬಹುದು. ನವಮ ಮತ್ತು ದ್ವಿತೀಯ ಸ್ಥಾನ ದಿಂದ ಮಾಹಿತಿಯನ್ನು ಕಲೆ ಹಾಕಬಹುದು. ಇದರಿಂದ ಪಿತೃದೋಷ, ಋಣಬಾದೆ, ಕರ್ಮ ಬಾಧೆಗಳನ್ನು ತಿಳಿಯಬಹುದು. ಇದರ ಪರಿಹಾರವಾಗಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಬೇಕು. ಗಾಯತ್ರಿ ಮಂತ್ರ ಉಪಾಸನೆ. ದುರ್ಗಾಷ್ಟೋತ್ತರ. ನಾರಾಯಣ ಬಲಿ. ಮುಖ್ಯವಾಗಿ ಶ್ರಾದ್ಧಾದಿ ಕರ್ಮಗಳನ್ನು ಪಾಲಿಸುವುದು ಮುಖ್ಯ. ಶ್ರೀ ಗುರು ದತ್ತಾತ್ರೇಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ

ಪಿತೃದೋಷ, ಋಣಬಾದೆ ಪರಿಹಾರ ಮಾರ್ಗ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್

ಗೇಹಾಭಿವೃದ್ದಿ ಹೋಮ ಪ್ರಯೋಜನ

ಖ್ಯಾತ ಜ್ಯೋತಿಷಿ ಗಿರಿಧರ ಭಟ್ 9945410150 ಗೇಹಾಭಿವೃದ್ಧಿ ಹೋಮ ನಮ್ಮ ಪೂರ್ವಿಕರು ನಮ್ಮ ಜೀವನದ ಸುಸ್ಥಿರಕ್ಕಾಗಿ ಹಾಗೂ ಇರುವ ಸಮಸ್ಯೆಗಳಿಂದ ಪಾರಾಗಲು ಹಲವು ರೀತಿಯ ಮಾರ್ಗಗಳನ್ನು ಸೂಚಿಸಿದ್ದಾರೆ ಇದು ನಮ್ಮೆಲ್ಲರ ಭಾಗ್ಯ ಅಂತಹ ಒಂದು ಪೂಜಾಕಾರ್ಯ ಗೇಹಾಭಿವೃದ್ಧಿ ಹೋಮ ಇದು ಒಂದು ನಡೆಸಿದರೆ ಇದರ ಫಲ ಹಲವಾರು ಪಡೆಯಬಹುದು. ನಂಬಿಕೆ ಅಪನಂಬಿಕೆ ಅವರಿಗೆ ಬಿಟ್ಟ ವಿಚಾರ ಇದರ ಪ್ರಯೋಜನ ತಿಳಿದುಕೊಳ್ಳೋಣ. ಮನೆಯಲ್ಲಿ ಮಾಟ ಮಂತ್ರದಂತಹ ಸಮಸ್ಯೆ, ವ್ಯವಹಾರದಲ್ಲಿ ವಿಘ್ನಗಳು ಹೆಚ್ಚಾಗಿದ್ದರೆ, ಜಮೀನಿನಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ, ಮದುವೆ ಕಾರ್ಯ

ಗೇಹಾಭಿವೃದ್ದಿ ಹೋಮ ಪ್ರಯೋಜನ Read More »

ಭವಿಷ್ಯ, ಲೈಫ್‍ಸ್ಟೈಲ್

ಪ್ರೇಮ ಸಮಸ್ಯೆಗೆ ಪರಿಹಾರ ಮತ್ತು ದಿನ ಭವಿಷ್ಯ

ಪ್ರೇಮ ವಿಷಯದಲ್ಲಿ ಸಫಲತೆಯನ್ನು ಸಾಧಿಸಲು ಶಿವ ಪಾರ್ವತಿ ಸಮೇತ ವಾಗಿರುವ ದೇವಸ್ಥಾನಕ್ಕೆ ಒಂಬತ್ತು ದಿನಗಳ ಕಾಲ ಸೇವೆಯನ್ನು ಸಲ್ಲಿಸಿ ಹತ್ತನೆಯ ದಿನಕ್ಕೆ ದೇವಿಗೆ ಹಸಿರು ವರ್ಣದ ಸೀರೆಯನ್ನು ಅರ್ಪಿಸಿ ಇದರಿಂದ ನೀವು ಅಂದುಕೊಂಡಿರುವ ಪ್ರೇಮವನ್ನು ಪಡೆಯಬಹುದು. ಶ್ರೀ ಗುರು ದತ್ತಾತ್ರೇಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ,

ಪ್ರೇಮ ಸಮಸ್ಯೆಗೆ ಪರಿಹಾರ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್

ಜಾತಕದಲ್ಲಿನ ಸರ್ಪದೋಷದ ಮಾಹಿತಿ

ಜ್ಯೋತಿಷ್ಯರು ಗಿರಿಧರ ಭಟ್ ಸಮಸ್ಯೆಗಳ ಮುಕ್ತ ಸಮಾಲೋಚನೆಗೆ ಇಂದೇ ಕರೆ ಮಾಡಿ. 9945410150 ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪದೋಷಗಳಿವೆ ಎಂಬುದನ್ನು ಅರಿತುಕೊಳ್ಳೊಣ. ತೃತೀಯ ಸ್ಥಾನದಲ್ಲಿ ರಾಹು ನವಮ ಸ್ಥಾನದಲ್ಲಿ ಕೇತು ಇದ್ದರೆ ಅದು ವಾಸುಕಿ ಕಾಲ ಸರ್ಪ ಯೋಗ ಬರುವುದು. ಪ್ರಥಮ ಸ್ಥಾನದಲ್ಲಿ ರಾಹು ಇದ್ದು ಸಪ್ತಮ ಸ್ಥಾನದಲ್ಲಿ ಕೇತುವಿದ್ದರೆ ಅನಂತ ಕಾಳ ಸರ್ಪ ಯೋಗ ಬರುವುದು. ದ್ವಿತೀಯದಲ್ಲಿ ರಾಹು ಇದ್ದು ಅಷ್ಟಮ ಸ್ಥಾನದಲ್ಲಿ ಕೇತು ಇದ್ದರೆ ಕುಳಿಕ ಕಾಳಸರ್ಪ ಯೋಗ ಬರುವುದು ಚತುರ್ಥದಲ್ಲಿ ರಾಹು ಹಾಗೂ

ಜಾತಕದಲ್ಲಿನ ಸರ್ಪದೋಷದ ಮಾಹಿತಿ Read More »

ಭವಿಷ್ಯ, ಲೈಫ್‍ಸ್ಟೈಲ್

ದಾಂಪತ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ದಿನ ಭವಿಷ್ಯ ನೋಡಿ.

ದಂಪತಿಗಳಲ್ಲಿ ಕಲಹ ಹೆಚ್ಚಾಗಿದ್ದರೆ, ಮನೆಯಲ್ಲಿ ಕಲಹ ಕದನ ದಂತಹ ವಿಚಾರಗಳು ನಡೆಯುತ್ತಿದ್ದರೆ ಚಿಂತಿಸಬೇಡಿ ಬುಧವಾರದ ದಿನದಂದು ಗಣಪತಿ ದೇಗುಲದಲ್ಲಿ ನೆರೆದಿರುವ ಭಕ್ತಾದಿಗಳಿಗೆ ಸಿಹಿಯನ್ನು ಹಂಚಿ ಮತ್ತು ಹಸಿರು ವರ್ಣದ ಬಟ್ಟೆಯನ್ನು ದಾನವಾಗಿ ನೀಡಿ ಒಳಿತಾಗುವುದು. ಶ್ರೀ ಬಾಲ ಗಣಪತಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ

ದಾಂಪತ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ದಿನ ಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್
Scroll to Top