ನ.14ರಂದು( ನಾಳೆ) ಬಿಳಿನೆಲೆಯಲ್ಲಿ ದಿ| ಗೋಪಾಲರಾವ್ ರವರ ನುಡಿನಮನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ನ.13. ಇತ್ತೀಚೆಗೆ ನಿಧನರಾದ, ರಾಷ್ಟ್ರಪ್ರಶಸ್ತಿ ವಿಜೇತ ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಹರಿಕಾರ ದಿ| ಗೋಪಾಲರಾವ್ ಬಿಳಿನೆಲೆರವರ ನುಡಿನಮನ ಕಾರ್ಯಕ್ರಮ ನ.14ರಂದು(ನಾಳೆ) ಸಂಜೆ 3 ಗಂಟೆಗೆ ಶ್ರಿ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಬಿಳಿನೆಲೆ ಸಿಎ ಬ್ಯಾಂಕ್‍ನ ಅಧ್ಯಕ್ಷರಾದ ಬಾಲಕೃಷ್ಣ ಗೌಡ ವಾಲ್ತಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group