ಓಂ ಶ್ರೀ ಮಂಜುನಾಥ ಸ್ವಾಮಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯವನ್ನು ತಿಳಿದುಕೊಳ್ಳಿ ಈ ಮೂರು ರಾಶಿಯವರಿಗೆ ಧನಪ್ರಾಪ್ತಿ ಯೋಗ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ: ಈ ದಿನ ನಿಮಗೆ ದೊರೆತಿರುವ ಭರವಸೆ ಮಾತುಗಳು ಹುಸಿ ಆಗುತ್ತದೆ. ಈ ದಿನ ಸಾಕಷ್ಟು ಕೆಲಸ ಕಾರ್ಯಗಳು ಉತ್ತಮ ಫಲ ದೊರೆಯುವುದು, ಈ ದಿನ ಮಿತ್ರರ ಜೊತೆಗೆ ಹೆಚ್ಚಿನ ಸುತ್ತಾಟ ಸಹ ಮಾಡುತ್ತೀರಿ. ಈ ದಿನ ಕುಟುಂಬ ಜನರ ವಿಶ್ವಾಸ ಪಡೆಯುವುದು ಅನಿವಾರ್ಯ ಆಗಲಿದೆ. ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ವೃಷಭ: ಅವಕಾಶಗಳು ತಪ್ಪುತ್ತದೆ. ಈ ದಿನ ಸ್ನೇಹಿತರಿಗಾಗಿ ನೀವು ಹೆಚ್ಚಿನ ಹಣಕಾಸು ಖರ್ಚು ಮಾಡುತ್ತೀರಿ. ಈ ದಿನ ದೇವತಾ ಕಾರ್ಯಗಳು ಯಶಸ್ಸು ಉಂಟು ಮಾಡುತ್ತದೆ. ಈ ದಿನ ಸಂಗಾತಿ ಜೊತೆಗೆ ಸಂತೋಷದ ಕಾಲ ಕಳೆಯುತ್ತೀರಿ. ಈ ದಿನದ ಅದೃಷ್ಟದ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಮಿಥುನ: , ಈ ದಿನ ವ್ಯವಹಾರದ ನಿಮಿತ್ತ ಮಾತುಕತೆ ಚರ್ಚೆಗಳು ನಡೆಯುತ್ತದೆ. ಈ ದಿನ ಗೃಹ ಉಪಯೋಗಿ ವಸ್ತುಗಳ ಕಡೆಗೆ ಹೆಚ್ಚಿನ ಹಣ ಖರ್ಚು ಮಾಡುತ್ತೀರಿ. ಈ ದಿನ ಸಂಜೆ ನಂತರ ಔತಣದಲ್ಲಿ ಭಾಗಿ ಆಗುತ್ತೀರಿ. ಈ ದಿನದ ಅದೃಷ್ಟದ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಕರ್ಕಾಟಕ: ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ವಿಶೇಷ ರೀತಿಯ ಮನ್ನಣೆ ಸಹ ದೊರೆಯುವುದು. ಈ ದಿನ ಮಾನಸಿಕವಾಗಿ ಸಬಲರಾಗಿರಿ. ಈ ದಿನ ಗಣಪತಿ ಪ್ರಾರ್ಥನೆ ಮಾಡಿ ಯಶಸ್ಸು ಪಡೆಯಿರಿ. ಈ ದಿನದ ಅದೃಷ್ಟದ ಸಂಖ್ಯೆ ೧.
ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಸಿಂಹ: ಈ ದಿನ ಮಹಿಳೆಯರಿಂದ ಒಂದಿಷ್ಟು ಹೊಸ ರೀತಿಯ ತಗಾದೆ ಶುರು ಆಗಲಿದೆ. ಈ ದಿನ ಮನೆ ಜನರ ಜೊತೆಗೆ ಕಾಲ ಕಳೆಯಲು ಹೆಚ್ಚಿನ ಸಮಯ ದೊರೆಯುವುದು, ಈ ದಿನ ಕಿರಾಣಿ ವರ್ತಕರು ಮತ್ತು ರೈತರು ನಿಮ್ಮ ಕ್ಷೇತ್ರದಲ್ಲಿ ಲಾಭ ಪಡೆಯಲು ಮಹಾ ಗಣಪತಿ ಪ್ರಾರ್ಥನೆ ಮಾಡಬೇಕು. ಈ ದಿನದ ಅದೃಷ್ಟದ ಸಂಖ್ಯೆ ೪.
ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಕನ್ಯಾ: ಈ ದಿನ ಎಲ್ಲ ವ್ಯವಹಾರಗಳು ಅಡ್ಡಿ ಆತಂಕ ಇಲ್ಲದೆ ನಡೆಯುತ್ತದೆ. ಈ ದಿನ ಉದ್ಯೋಗ ವಿಷಯದಲ್ಲಿ ಹಣಕಾಸು ಕೊಟ್ಟು ಮೋಸ ಹೋಗಬೇಡಿ. ಈ ದಿನ ಪ್ರಮುಖ ಸಭೆಯಲ್ಲಿ ಭಾಗಿ ಆಗಲು ಅವಕಾಶ ದೊರೆಯುವುದು, ಈ ದಿವಸ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಮಾಡಿರಿ. ಈ ದಿನದ ಅದೃಷ್ಟದ ಸಂಖ್ಯೆ ೬.
ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ತುಲಾ: ಈ ದಿನ ಕುಟುಂಬ ವಿಷಯದ ಸಲುವಾಗಿ ಪ್ರಮುಖ ತೀರ್ಮಾನ ತೆಗೆದುಕೊಳ್ಳುತ್ತೀರಿ. ಈ ದಿನ ಆರ್ಥಿಕ ಸಮಸ್ಯೆಗಳಿಗೆ ಸಹ ಒಂದಿಷ್ಟು ನಿಯಂತ್ರಣ ಸಿಗುತ್ತದೆ. ಈ ದಿನ ಸಂಸಾರ ಸಮೇತ ದೇವತಾ ದರ್ಶನ ಪಡೆಯುವ ಯೋಗ ನಿಮಗೆ ಇರುತ್ತದೆ. ಈ ದಿನ ಅರೋಗ್ಯ ಅಭಿವೃದ್ದಿ ಸಿಗುತ್ತೆ. ಈ ದಿನದ ಅದೃಷ್ಟದ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ವೃಶ್ಚಿಕ: ಸ್ನೇಹಿತರು ಕೊಟ್ಟ ಮಾತು ತಪ್ಪುವರು. ಈ ದಿನ ಪ್ರಮುಖ ವಿಷಯದ ಬಗ್ಗೆ ನೀವು ತೀರ್ಮಾನ ಮಾಡುವ ಮುಂಚೆ ತಂದೆ ಅಥವ ತಾಯಿ ಸಲಹೆ ಪಡೆಯುವುದು ತುಂಬಾ ಮುಖ್ಯ ಆಗಿದೆ. ಈ ದಿನ ನಿಮಗೆ ಆಕಸ್ಮಿಕ ಧನ ಲಾಭ ಆಗುತ್ತದೇ ಅರೋಗ್ಯ ಕಾಳಜಿ ಮುಖ್ಯ. ಈ ದಿನದ ಅದೃಷ್ಟದ ಸಂಖ್ಯೆ ೯.
ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಧನಸ್ಸು: ಸ್ವಂತ ಉದ್ಯಮ ಒಳ್ಳೆಯ ಲಾಭ ಮಾಡಿಕೊಡುತ್ತದೆ. ಈ ದಿನ ಸ್ತ್ರೀಯರ ಸಣ್ಣಪುಟ್ಟ ಬಯಕೆಗಳು ಸಂಪೂರ್ಣ ಆಗುತ್ತದೆ. ಈ ದಿನ ಮಾತಿನ ಮೇಲೆ ಹೆಚ್ಚಿನ ಹಿಡಿತ ಸಾಧನೆ ಮಾಡಿರಿ. ಈ ದಿನ ಕಷ್ಟದಲ್ಲಿ ಇರೋ ಜನರಿಗೆ ನೀವು ಸಹಾಯ ಸಹ ಮಾಡುತ್ತೀರಿ. ಈ ದಿನದ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಮಕರ: ಈ ದಿನ ಹಿತಶತ್ರುಗಳಿಂದ ನಿಮಗೆ ಸಲಹೆ ದೊರೆಯುವುದು ಆದ್ರೆ ಅದನ್ನು ಸ್ವೀಕರಿಸಲು ಹೋಗಬೇಡಿ ಇದು ಒಳ್ಳೆಯದು ಅಲ್ಲ. ಈ ದಿನ ಮಹಿಳೆಯರಿಗೆ ಸಾಕಷ್ಟು ರೀತಿಯ ಹಣಕಾಸಿನ ಲಾಭಗಳು ಇಂದು ಆಗುತ್ತದೆ. ಈ ದಿವಸ ಹಿರಿಯರ ಆಶೀರ್ವಾದ ಪಡೆಯಿರಿ. ಈ ದಿನದ ಅದೃಷ್ಟದ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಕುಂಭ: ಈ ದಿವಸ ಹಣಕಾಸು ಮುಗ್ಗಟ್ಟು ನಿವಾರಣೆ ಆಗುತ್ತದೆ, ಈ ದಿನ ಗೆಳೆಯರಿಂದ ಒಂದಿಷ್ಟು ಸಹಾಯ ಸಹ ನೀವು ನಿರೀಕ್ಷೆ ಮಾಡಬಹುದು. ಈ ದಿನ ಚೂರ ಭಯ ಸಹ ನಿಮ್ಮನು ಆವರಿಸುತ್ತದೆ. ಈ ದಿನ ಸಂಜೆ ನಂತರ ಮಾನಸಿಕ ಕಿರಿ ಕಿರಿ ಹೆಚ್ಚಿಗೆ ಉಂಟು ಮಾಡುತ್ತದೆ. ಈ ದಿನದ ಅದೃಷ್ಟದ ಸಂಖ್ಯೆ ೬.
ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಮೀನ: ಈ ದಿನ ಅತೀಯಾದ ಕೋಪ ಒಳ್ಳೆಯದು ಅಲ್ಲ. ಈ ದಿನ ತಾಯಿ ಕಡೆಯಿಂದ ನಿಮಗೆ ಬೈಗುಳ ಸಹ ಬರುತ್ತದೆ. ಆದ್ರೆ ನಿಮ್ಮ ಮನಸ್ಸು ಒಂದಿಷ್ಟು ಖಿನ್ನತೆ ಸಹ ಉಂಟು ಮಾಡುತ್ತದೆ. ಈ ದಿನ ನಕಾರಾತ್ಮಕ ಚಿಂತನೆಗಳಿಗೆ ಹೆಚ್ಚಿನ ಮಹತ್ವ ನೀಡಲು ಹೋಗಬೇಡಿ. ಈ ದಿನದ ಅದೃಷ್ಟದ ಸಂಖ್ಯೆ ೮.
ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ ಗುರೂಜಿ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!

Join the Group

Join WhatsApp Group