ಮಹಾಲಯ ಅಮಾವಾಸ್ಯೆ ದಿನ ಈ 4 ರಾಶಿಯವರಿಗೆ ಪಿತೃ ದೋಷ ನಿವಾರಣೆಯಾಗುತ್ತದೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ: ಈ ದಿನ ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ, ಈ ದಿನ ನಿಮ್ಮ ಕುಟುಂಬ ಜನರು ನಿಮ್ಮಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಾರೆ ಇದರಿಂದ ನಿಮಗೆ ಬೇಸರ ಸಹ ಆಗುತ್ತದೆ. ಈ ದಿನ ಸಂಜೆ ನಂತರ ವಾಹನ ಚಾಲನೆ ಜಾಗ್ರತೆ ಇರಬೇಕು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ವೃಷಭ: ಈ ದಿನ ನಿಮ್ಮ ಜೀವನದಲ್ಲಿ ಹೊಸ ಹೊಸ ರೀತಿಯ ಬದಲಾವಣೆಗಳು ಆಗುತ್ತದೆ, ಇಂದಿನ ಎಲ್ಲಾ ರೀತಿಯ ಕೆಲಸ ಕಾರ್ಯದಲ್ಲಿ ಸಹ ನೀವು ತುಂಬಾ ಉತ್ಸಾಹದಿಂದ ಇರುತ್ತೀರಿ. ಈ ದಿನ ಹಣಕಾಸಿನ ದೃಷ್ಟಿಯಿಂದ ಜಾಗ್ರತೆ ಇರಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮಿಥುನ: ಈ ದಿನ ನಿಮಗೆ ತೃಪ್ತಿ ದಾಯಕ ದಿನ ಆಗಿರುತ್ತದೆ. ಈ ದಿನ ಹಣಕಾಸಿನ ವ್ಯವಹಾರ ಸಾಕಷ್ಟು ನಡೆಯುತ್ತದೆ. ಈ ದಿನ ಹೊಸ ಜನರ ಪರಿಚಯ ನಿಮಗೆ ಒಳ್ಳೆಯದು ಉಂಟು ಮಾಡುತ್ತದೆ. ಈ ದಿನ ಹಿತ ಶತ್ರು ಬಾಧೆ ಹೆಚ್ಚಿಗೆ ಇದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಕರ್ಕಾಟಕ: ಇಂದಿನ ನಿಮ್ಮ ವ್ಯವಹಾರಗಳಲ್ಲಿ ನೀವು ಹೊಸದನ್ನು ಶುರು ಮಾಡಲು ಬಯಸುತ್ತೀರಿ. ಈ ದಿನ ದಾಂಪತ್ಯ ಜೀವನದಲ್ಲಿ ಒಂದಿಷ್ಟು ವೈಮನಸ್ಯ ಜಾಸ್ತಿ ಇದೆ. ಈ ದಿನ ಕೆಲಸದ ಸ್ಥಳದಲ್ಲಿ ಸಾಕಷ್ಟು ಬದಲಾವಣೆಗಳು ನಿಮಗೆ ಆಗಲಿದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಸಿಂಹ: ಈ ದಿನ ನಿಮಗೆ ಮಿಶ್ರ ಫಲ ದೊರೆಯಲಿದೆ. ಈ ದಿನ ಕುಟುಂಬ ಜನರ ಜೊತೆಗೆ ಸಂತೋಷದಿಂದ ಇರುತ್ತೀರಿ. ಈ ದಿನ ನಿಮಗೆ ಅನುಭವಿ ಜನರ ಒಂದಿಷ್ಟು ಸಲಹೆ ಕೂಡ ದೊರೆಯುವುದು. ಸ್ತ್ರೀಯರು ಆರೋಗ್ಯದ ಕಾಳಜಿ ಇರ್ಲಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಕನ್ಯಾ: ಈ ದಿನ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದೆ ಇದನ್ನು ಸರಿ ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಬರುತ್ತದೆ. ಈ ದಿನ ಇತರೆ ಜನಕ್ಕೆ ಸಹಾಯ ಮಾಡಲು ಬಯಸುತ್ತೀರಿ. ಈ ದಿನ ಉದ್ಯೋಗ ಅವಕಾಶಗಳು ಕೈ ತಪ್ಪಿ ಹೋಗುವ ಸಾಧ್ಯತೆ ಉಂಟು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ತುಲಾ: ಈ ದಿನ ಕಷ್ಟದ ಸಮಯದಲ್ಲಿ ನಿಮ್ಮ ಪರವಾಗಿ ಯಾರು ಸಹ ನಿಲ್ಲುವುದಿಲ್ಲ. ಈ ದಿನ ಮಹಿಳೆಯರಿಗೆ ಉದ್ಯೋಗ ಲಾಭ ಆಗಲಿದೆ. ಈ ದಿನ ಆಸ್ತಿಗೆ ಸಂಭಂಧಪ್ಪಟ್ಟ ಸಾಕಷ್ಟು ವಿಷಯದಲ್ಲಿ ನಿಮಗೆ ಒಳ್ಳೆಯದು ಆಗುವುದು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ವೃಶ್ಚಿಕ: ಈ ದಿನ ಬೇರೆ ಜನರ ಕಷ್ಟಗಳನ್ನು ನೀವು ಪರಿಹಾರ ಮಾಡಲು ಬಯಸುತ್ತೀರಿ. ಈ ದಿನ ಕುಟುಂಬ ಜನರಿಂದ ಸಾಕಷ್ಟು ಭಿನ್ನಾಭಿಪ್ರಾಯದ ಮಾತುಗಳು ಸಹ ಕೇಳಿ ಬರುತ್ತದೆ. ಈ ದಿನ ದೇವರ ದರ್ಶನ ಪಡೆಯುವ ಯೋಗ ಇದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಧನಸ್ಸು: ಈ ದಿನ ಮಂಗಳ ಕಾರ್ಯದ ಬಗ್ಗೆ ಚರ್ಚೆ ಮಾಡಲು ಹೋಗಬೇಡಿ ಇದರಿಂದ ನಿಮಗೆ ಒಳ್ಳೆಯದು ಆಗುವುದಿಲ್ಲ, ಈ ದಿವಸ ಉಲ್ಲಾಸ ಹೆಚ್ಚಿಗೆ ಇರುತ್ತದೆ. ಈ ದಿನ ಸ್ನೇಹಿತರಿಂದ ನಿಮಗೆ ಭರವಸೆ ಮಾತುಗಳು ಸಹ ದೊರೆಯುವುದು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಮಕರ: ಈ ದಿನ ನಿಮ್ಮ ಮನಸಿನಲ್ಲಿರುವ ಒಂದಿಷ್ಟು ಆತಂಕ ನಿವಾರಣೆ ಆಗುತ್ತದೆ. ಈ ದಿನ ಎಲ್ಲ ರೀತಿಯ ಕೆಲಸ ಕಾರ್ಯಗಳು ಸಹ ಸಾಕಷ್ಟು ಪ್ರಗತಿ ಉಂಟು ಮಾಡುತ್ತದೆ. ಈ ದಿನ ದಲ್ಲಾಳಿಗಳಿಗೆ ಒಳ್ಳೆಯ ಹಣಕಾಸಿನ ಲಾಭ ಇದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಕುಂಭ: ಈ ದಿನ ನಿಶ್ಚಿತ ಆಗಿದ್ದ ಅದೆಷ್ಟೋ ಕೆಲಸ ಕಾರ್ಯಗಳು ನಿಂತು ಹೋಗುತ್ತದೆ. ಈ ದಿನ ನಿಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚಿಗೆ ಇರಬೇಕು. ಈ ದಿನ ಮನೆ ಜನರ ಜೊತೆಗೆ ಪ್ರಯಾಣದ ಸಾಧ್ಯತೆ ಕಂಡು ಬರಲಿದೆ. ಈ ದಿನ ಸಾಮಾನ್ಯ ಫಲ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಮೀನ: ಈ ದಿನ ವಾಹನ ಚಾಲನೆ ತುಂಬಾ ಜಾಗ್ರತೆ ಮಾಡಿರಿ. ಈ ದಿನ ದಾಂಪತ್ಯ ಜೀವನದಲ್ಲಿ ಇದ್ದ ಅದೆಷ್ಟೋ ಗಂಡಾಂತರ ನಿವಾರಣೆ ಸಹ ಆಗುವುದು. ಈ ದಿನ ಸ್ನೇಹಿತರ ಜೊತೆಗೆ ಉತ್ತಮ ಚರ್ಚೆ ನಡೆಯುತ್ತದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370
ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!

Join the Group

Join WhatsApp Group