ಆಂಜನೇಯಸ್ವಾಮಿ ದಿನ ಭವಿಷ್ಯವನ್ನು ಭವಿಷ್ಯವನ್ನು ತಿಳಿದುಕೊಳ್ಳಿ ಈ ರಾಶಿಯವರಿಗೆ ಕಂಕಣ ಭಾಗ್ಯ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ: ಈ ದಿನ ಕೆಲವು ಜನರು ನಿಮ್ಮ ಮೇಲೆ ವಯಕ್ತಿಕವಾಗಿ ತೊಂದ್ರೆ ಮಾಡುವ ಸಾಧ್ಯತೆ ಇರುತ್ತದೆ ಹೀಗಿರುವ ಕಾರಣದಿಂದ ಒಂದಿಷ್ಟು ಜಾಗ್ರತೆ ಮಾಡಬೇಕು, ಹಾಗೆಯೇ ಆರೋಗ್ಯದ ಕಡೆಗೂ ಸಹ ಮೊದಲ ಆಧ್ಯತೆ ನೀಡಬೇಕು. ಈ ದಿನ ಉದ್ಯೋಗ ವಿಷಯದಲ್ಲಿ ಒಳ್ಳೆಯದು ಆಗುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ವೃಷಭ: ಈ ದಿನ ವಿವಾಹದ ಬಗ್ಗೆ ಮಾತು ಕೇಳಿ ಬರುತ್ತದೆ. ಈ ದಿನ ದೂರದ ಊರಿಗೆ ಪ್ರಯಾಣ ಮಾಡುತ್ತೀರಿ. ಈ ದಿನ ಸಣ್ಣ ಮಕ್ಕಳಿಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಿಗೆ ಕಾಡಿಸುತ್ತದೆ. ಈ ದಿವಸ ಆತ್ಮೀಯ ಜನರ ಜೊತೆಗೆ ಹೆಚ್ಚಿನ ಒಡನಾಟ ಸಹ ಇರುತ್ತದೆ. ಈ ದಿನ ಮಿಶ್ರ ಲಾಭ. ಈ ದಿನದ ಅದೃಷ್ಟ ಸಂಖ್ಯೆ ೭. ಎಲ್ಲಾ ರೀತಿಯ ಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ದೊರೆಯುವುದು. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಮಿಥುನ: ಈ ದಿನ ನಿಮ್ಮ ಮನೆಗೆ ಬಂಧುಗಳ ಆಗಮನ ಆಗುತ್ತದೆ. ಈ ದಿನ ಹಿರಿಯ ಜನರಿಂದ ನಿಮಗೆ ಸಲಹೆಗಳು ಸಹ ದೊರೆಯುವುದು. ಈ ದಿನ ದೇವತಾ ಕಾರ್ಯಗಳು ಯಶಸ್ಸು ಉಂಟು ಮಾಡುತ್ತದೆ. ಈ ದಿನ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಲಾಭ ಆಗಲಿದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಕರ್ಕಾಟಕ: ಈ ದಿನ ಮಕ್ಕಳ ಆರೋಗ್ಯದ ಕಡೆಗೆ ಜಾಗ್ರತೆ ಮಾಡಿರಿ. ಈ ದಿನ ಹಣಕಾಸಿನ ಹೂಡಿಕೆ ಹೆಚ್ಚಿಗೆ ಮಾಡುತ್ತೀರಿ. ಈ ದಿನ ರೈತರಿಗೆ ಕೃಷಿ ಲಾಭ ಸಹ ಮಾಡುತ್ತೀರಿ. ಈ ದಿನ ಸಮಾಜದಲ್ಲಿ ನಿಮಗೆ ವಿಶೇಷ ರೀತಿಯ ಗೌರವ ಸಹ ದೊರೆಯುವುದು. ಈ ದಿನ ಹೊಸ ಜನರ ಭೇಟಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಸಿಂಹ: ಈ ದಿನ ನಿರ್ಜನ ಪ್ರದೇಶಗಳಿಗೆ ಒಂಟಿಯಾಗಿ ತೆರಳಬೇಡಿ ನೀವು ತೊಂದರೆಗೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಈ ದಿನ ಹಿತ ಶತ್ರುಗಳು ನಿಮ್ಮ ಮೇಲೆ ಇಲ್ಲಸಲ್ಲದೆ ಇರೋ ಆಪಾದನೆ ಸಹ ಮಾಡುತ್ತಾರೆ ಇದರಿಂದ ನಿಮಗೆ ಮಾನಸಿಕವಾಗಿ ಬೇಸರ ಸಹ ಆಗುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಕನ್ಯಾ: ಈ ದಿನ ಅನಿರೀಕ್ಷಿತವಾಗಿ ವ್ಯಕ್ತಿ ಭೇಟಿ ಮಾಡುತ್ತೀರಿ ಇದರಿಂದ ಮಾನಸಿಕ ಸಂತೋಷ ದೊರೆಯುವುದು. ಈ ದಿನ ಆರೋಗ್ಯದಲ್ಲಿ ಉದಾಸೀನತೆ ಮಾಡುವುದು ಒಳ್ಳೆಯದು ಅಲ್ಲ. ಈ ದಿನ ಆರ್ಥಿಕ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ನಿಮಗೆ ದೊರೆಯುವುದು. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ತುಲಾ: ಈ ದಿನ ಆರ್ಥಿಕವಾಗಿ ವ್ಯವಹಾರದಲ್ಲಿ ನೀವು ಸುಭದ್ರ ಆಗುವ ಕಡೆಗೆ ಯೋಜನೆ ರೂಪಿಸಿರಿ. ಈ ದಿನ ಯಾವದೇ ಕಾರಣಕ್ಕೆ ಸಹ ಸಹನೆ ಕಳೆದುಕೊಳ್ಳಲು ಹೋಗಬೇಡಿ. ಈ ದಿನ ನೆರೆ ಹೊರೆ ಜನರ ಸಹಾಯ ನಿಮಗೆ ನಿಶ್ಚಿತವಾಗಿ ದೊರೆಯುವುದು. ಈ ದಿನ ಮಿಶ್ರ ಲಾಭ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ವೃಶ್ಚಿಕ: ಈ ದಿನ ಅತೀಯಾದ ಮಾತುಗಳ ಮೇಲೆ ಹಿಡಿತ ಸಾಧನೆ ಮಾಡಬೇಕು. ಈ ದಿನ ಮಕ್ಕಳ ನಿಷ್ಳಕ್ಸ್ಮಶ ನಗು ನಿಮಗೆ ಸಂತೋಷ ಉಂಟು ಮಾಡುತ್ತದೆ. ಈ ದಿನ ಸರ್ಕಾರೀ ಕೆಲಸ ಕಾರ್ಯಗಳು ನಿಮಗೆ ಯಾವುದೇ ರೀತಿಯ ಅಡ್ಡಿ ಮತ್ತು ಆತಂಕ ಇಲ್ಲದೆ ಲಾಭ ನೀಡುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಧನಸ್ಸು: ಈ ದಿನ ವ್ಯಾಪಾರ ಮತ್ತು ವ್ಯವಹಾರದಲ್ಲಿ ಮೋಸ ಆಗುವ ಸಾಧ್ಯತೆ ಇರುತ್ತದೆ ನಾಲ್ಕೈದು ಭಾರಿ ಆಲೋಚನೆ ಮಾಡಿ ನಂತರ ನಿರ್ಧಾರಗಳು ತೆಗೆದುಕೊಳ್ಳಿರಿ. ಈ ದಿನ ಮೇಲಿನ ಅಧಿಕಾರಿಗಳಿಂದ ನಿಮಗೆ ಪ್ರಶಂಶೆ ಮಾತುಗಳು ಸಹ ಕೇಳಿ ಬರುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಮಕರ: ಈ ದಿನ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಲಾಭ ಮಾಡುತ್ತೀರಿ. ಈ ದಿನ ವಿದ್ಯಾರ್ಥಿಗಳಿಗೆ ಒಳಿತು ಆಗುತ್ತದೆ. ಈ ದಿನ ಚಂಚಲ ಮನಸ್ಸು ತುಂಬಾ ಇರುತ್ತದೆ. ಈ ದಿನ ಎಲ್ಲಾ ಸಮಯದಲ್ಲಿ ಸಹ ನೀವು ತಾಳ್ಮೆಯಿಂದ ಇರುವುದು ಸೂಕ್ತ. ಈ ದಿನ ಸಂಜೆ ಹೊಸ ವ್ಯಕ್ತಿ ಭೇಟಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಕುಂಭ: ಈ ದಿನ ವೈಯಕ್ತಿಕವಾಗಿ ನಿಮಗೆ ಸಾಕಷ್ಟು ಲಾಭಗಳು ಆಗುವುದು. ಈ ದಿನ ಮಾನಸಿಕ ತೃಪ್ತಿ ಸಹ ಹೆಚ್ಚಿಗೆ ದೊರೆಯುವುದು. ಈ ದಿನ ಅನಿವಾರ್ಯ ಕಾರಣ \ಗಳಿಂದ ನಿಶ್ಚಯ ಆಗಿದ್ದ ಅದೆಷ್ಟೋ ಕೆಲ್ಸ್ ಕಾರ್ಯಗಳು ನಿಂತು ಹೋಗಬಹುದು. ಗಣಪತಿ ಪ್ರಾರ್ಥನೆ ಮಾಡಿರಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಮೀನ: ಈ ದಿನ ವೃತ್ತಿಯಲ್ಲಿ ನಿಮಗೆ ಒಳ್ಳೆಯದು ಆಗುತ್ತದೆ. ಈ ದಿನ ಸಹೋದರರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಈ ದಿನ ಗುರುಗಳ ಆಶೀರ್ವಾದ ಪಡೆಯಿರಿ ನಿಮಗೆ ನಿಶ್ಚಿತ ಲಾಭ ಆಗುವುದು. ಈ ದಿನ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಲಾಭ ಸಹ ಮಾಡಬಹುದು. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳ ಕರೆಮಾಡಿ ಶಾಶ್ವತ ಪರಿಹಾರ ಪಡೆದುಕೊಳ್ಳಿ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!

Join the Group

Join WhatsApp Group