ಈ ಯಂತ್ರದ ಆರಾಧನೆಯಿಂದ ಹಣಕಾಸಿನ ಸಮಸ್ಯೆ ಪರಿಹಾರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಶ್ರೀ ಮಹಾಲಕ್ಷ್ಮಿಯ ಅನುಗ್ರಹವಿಲ್ಲದೆ ಬದುಕು ಸಾಗಲು ಸಾಧ್ಯವಿಲ್ಲ, ವಿಶೇಷವಾಗಿ ಸಂಪತ್ತಿನ ಅಧಿದೇವತೆ ಯಾಗಿರುವ ಮಹಾಲಕ್ಷ್ಮಿ ಸರ್ವರು ಆಶೀರ್ವಾದ ಪಡೆವರು ಹಾಗೂ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಬಯಸುತ್ತಾರೆ.

ಲಕ್ಷ್ಮೀದೇವಿ ಕೃಪಾಕಟಾಕ್ಷ ಪಡೆಯಲು ಶ್ರೀ ಯಂತ್ರದ ಆರಾಧನೆ ಪೂಜೆ ಅತ್ಯವಶ್ಯಕ. ಈ ಯಂತ್ರವನ್ನು ಪೂಜಿಸುವುದರಿಂದ ಶೀಘ್ರದಲ್ಲಿ ಮಹಾಲಕ್ಷ್ಮಿ ಪ್ರಸನ್ನರಾಗುತ್ತಾರೆ.

ಈ ಯಂತ್ರದ ಮುಂದೆ ಪ್ರತಿನಿತ್ಯ ಯಾವುದಾದರೂ ಮಹಾಲಕ್ಷ್ಮಿ ಮಂತ್ರವನ್ನು ಜಪಿಸುವುದು ಅಥವಾ ಶುಕ್ರವಾರದ ದಿವಸ ಜಪಿಸುವುದು ಇದರಿಂದ ದೇವಿಯ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ. ಆರ್ಥಿಕ ಜಂಜಾಟದಿಂದ ಸಾಲದ ಸಮಸ್ಯೆಯಿಂದ ಪಾರಾಗಲು ಶ್ರೀ ಯಂತ್ರವನ್ನು ಜಪಿಸುವುದು ಅತ್ಯವಶ್ಯಕವಾಗಿದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group