ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿ.ಬಿ.ಎ. ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ನ.18. ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ “ಕಾಲೇಜ್ ಆಫ್ ಮ್ಯಾನೇಜ್‍ ಮೆಂಟ್ ಆಂಡ್ ಕಾಮರ್ಸ್” ನ 2020-21 ನೇ ಸಾಲಿನ ಬಿ.ಬಿ.ಎ. (ಆನರ್ಸ್) ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟಗೊಂಡಿರುತ್ತದೆ.

ವಿದ್ಯಾರ್ಥಿಗಳಾದ ಕು. ಮೇಧಾ ಭಟ್ ಪ್ರಥಮ ರ್ಯಾಂಕ್, ಶ್ರೀ ಆಕಾಶ್ ಕೆ. ಎಸ್. ದ್ವಿತೀಯ ರ್ಯಾಂಕ್ ಮತ್ತು ಕು. ನಿಧಿ ಕಾಡೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 

error: Content is protected !!
Scroll to Top