ಪಂಜ: ಯಕ್ಷಗಾನ ಕಲಾವಿದರಿಗೆ ಪಂಚಲಿಂಗೇಶ್ವರ ದೇವಾಲಯದ ವತಿಯಿಂದ ಗೌರವ ಸಲ್ಲಿಕೆ

(ನ್ಯೂಸ್ ಕಡಬ) newskadaba.com ಪಂಜ, .11: ಪರಿವಾರ ಪಂಚಲಿಂಗೇಶ್ವರ ದೇವಾಲಯ ಪಂಜ ಇದರ ವತಿಯಿಂದ ಯಕ್ಷಗಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಹಾಗೂ ರಾಘವೇಂದ್ರ ಆಚಾರ್ ಜನ್ಸಾಲೆ ಅವರಿಗೆ ಹಾಗೂ ಇತರ ಹಿಮ್ಮೇಳನ ಕಲಾವಿದರಿಗೂ ಶಾಲು ಹೊದಿಸಿ, ದೇವರ ಪ್ರಸಾದವನ್ನು ನೀಡಿ ಗೌರವಿಸಲಾಯಿತು.

 

ಕಾರ್ಯಕ್ರಮದಲ್ಲಿ ದೇವಳದ ಅರ್ಚಕರಾದ ಶ್ರೀ ನಾಗರಾಜ ಹೆಗಡೆ ಅದೇ ರೀತಿ ದೇವಳದ ಆಡಳಿತಾಧಿಕಾರಿಗಳಾದ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ಇತತರು ಉಪಸ್ಥಿತರಿದ್ದರು.

 

Also Read  ಬೆಳ್ತಂಗಡಿ :ಶ್ರವಣದೋಷದ ಕಂದಮ್ಮನ ಚಿಕಿತ್ಸೆಗೆ ಸಿಎಂ BSY ನಿಂದ ನೆರವು

 

error: Content is protected !!
Scroll to Top