ಅರಂತೋಡು: ಯುವಬ್ರೀಗೆಡ್‌ ಕಾರ್ಯಕರ್ತರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 30 : ಸುಳ್ಯ ತಾಲೂಕಿನ ಅರಂತೋಡು ಬಳಿಯ ಬಿಳಿಯಾರು ಬಸ್ಸು ನಿಲ್ದಾಣದ ಆಸುಪಾಸು ಬೆಳೆದಿದ್ದ ಹುಲ್ಲು ಕಾಡುಗಿಡಗಳನ್ನು ತೆಗೆದು ಬಸ್ಸು ನಿಲ್ದಾಣವನ್ನು ಯು ಬ್ರಿಗೇಡ್‌ ಕಾರ್ಯಕರ್ತರಾದ ಶರತ್‌, ಕಿಶೋರ್ ಕುಮಾರ್‌, ಸದಾಶಿವ, ಚಿದಾನಂದ, ಅನೀಲ್‌ ಕುಮಾರ್‌ ರವರು ಸೇರಿ ಸ್ವಚ್ಚಗೊಳಿಸಿದರು.

error: Content is protected !!

Join the Group

Join WhatsApp Group