ಹೃದಯಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು. ಆ,26: ಸಾವು ಹೇಗೆ ಎಲ್ಲಿ ಬೇಕಾದರೂ ಬರಬಹುದು.ಇದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಇಂದು ಬ್ಯಾಂಕ್‌ ವ್ಯಕ್ತಿಯೊಬ್ಬರು ಹೃದಯಘಾತದಿಂದ ಮೃತಪಟ್ಟ ಘಟನೆ ಕುಂಬ್ರದಲ್ಲಿ ನಡೆದಿದೆ.

ಕೆದಂಬಾಡಿ ಗ್ರಾಮದ ಕೋರಿಕ್ಕಾರು ನಿವಾಸಿ ಕೆಎಸ್‌ಆರ್ ಟಿ ಸಿ ನಿವೃತ ಟಿಸಿ ರಘುನಾಥ ರೈ ಮೃತಪಟ್ಟವರು.ಇವರು ಇಂದು ಕುಂಬ್ರದಲ್ಲಿರುವ ಡಿಸಿಸಿ ಬ್ಯಾಂಕಿಗೆಯೆಂದು ಬಂದು ನಡೆದುಕೊಂಡು ಹೋಗುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Also Read  ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ

 

error: Content is protected !!
Scroll to Top