ನಿಮ್ಮ ಮನ ಇಚ್ಛೆಯ ಸಂಗಾತಿ ವಶ ಮಾಡುವ ತಂತ್ರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
9945410150

ನಿಮ್ಮ ಶ್ರೇಷ್ಠ ಬಾಳಿಗೆ ಬೆಳಕಾಗಿ ಬರಬೇಕೆಂಬ ಕಾರಣದಿಂದ ಸಂಗಾತಿಯನ್ನು ಬಹಳಷ್ಟು ಪ್ರೀತಿಸುವಿರಿ. ಕೆಲವೊಮ್ಮೆ ಹೇಳಿಕೊಂಡು ತಿರಸ್ಕಾರಕ್ಕೆ ಒಳಗಾಗಬಹುದು ಅಥವಾ ಹೇಳದೆ ಮನಸ್ಸಿನಲ್ಲಿ ಕೊರಗುತ್ತಿರ ಬಹುದು.

ನಿಮ್ಮ ಸಂತೋಷ ನಿಮ್ಮ ಜೀವನದಲ್ಲಿ ಸಂಗಾತಿ ಪ್ರವೇಶ ಮಾಡುವುದರಿಂದ ಎಂಬ ವಿಚಾರ ನಿಮಗೆ ಮನದಟ್ಟಾಗಿರುತ್ತದೆ. ಆದರೆ ಈ ವಿಷಯದಲ್ಲಿ ನಿಮ್ಮ ಪ್ರಯತ್ನ ಫಲ ಕೊಡದಿರುವ ಸಾಧ್ಯತೆ ಕೂಡ ಇರುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿ ನಿಮ್ಮನ್ನು ಆಕರ್ಷಿಸಲು ಈ ವಶ ಸಿದ್ಧಿ ತಂತ್ರವು ಬಹು ಉಪಯುಕ್ತವಾಗಿದೆ.

ಅಮಾವಾಸ್ಯೆಯ ದಿನ 33 ಬಾರಿ ನಿಮ್ಮ ಸಂಗಾತಿ ಹೆಸರನ್ನು ಬಿಳಿ ಕಾಗದದಲ್ಲಿ ಬರೆಯಿರಿ ಹಾಗೆಯೇ ಆ ಕಾಗದವನ್ನು ನಿಮ್ಮ ಎತ್ತರದಷ್ಟು ಇರುವ ಬಿಳಿ ದರವನ್ನು ತೆಗೆದುಕೊಂಡು ಸಂಪೂರ್ಣವಾಗಿ ಸುತ್ತಿ ಇದನ್ನು ಐದು ಕೆಂಪು ಹೂವುಗಳನ್ನು ಸೇರಿಸಿ ಹಳದಿ ವಸ್ತ್ರದ ಒಳಗಡೆ ಕಟ್ಟಿ ಅರಳಿಮರದ ವೃಕ್ಷದ ಬಳಿ ಇಟ್ಟು ಬನ್ನಿ ಖಂಡಿತ ಇದು ಫಲಿತಾಂಶ ನೀಡಲಿದೆ.

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group