ರೆಂಜಿಲಾಡಿ: ಸತ್ಯಶಾಂತ ಪ್ರತಿಷ್ಠಾನದ ವತಿಯಿಂದ ಧನಸಹಾಯ

(ನ್ಯೂಸ್ ಕಡಬ) newskadaba.com, ಕಡಬ, ಫೆ.6. ಸತ್ಯ ಶಾಂತಿ ಪ್ರತಿಷ್ಠಾನದ ವತಿಯಿಂದ ರೆಂಜಿಲಾಡಿ ಸಾಂತೋಮ್ ಶಾಲೆಯ ವಿದ್ಯಾರ್ಥಿ ತನು ಅವರಿಗೆ ಕಲಿಕಾ ಸಹಯಾರ್ಥವಾಗಿ ಧನಸಹಾಯ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯಶಾಂತ ಪ್ರತಿಷ್ಠಾನದ  ಅಧ್ಯಕ್ಷೆ ಪ್ರಶಸ್ತ ಕಯತ್ರಿ ಶಾಂತ ಕುಂಟಿನಿ, ಅವರ ತಂದೆ ಡಿ.ಕೃಷ್ಣ ಭಟ್,  ಸತ್ಯಾತ್ಮ ಕುಂಟಿನಿ, ಶಿಕ್ಷಕಿಯರಾದ ಜ್ಯೋತಿ, ರೆಹಮತ್, ಪ್ರಿಯಾ, ಶಿಲ್ಪಾ, ಯುವ ಸಾಹಿತಿ ದಿಲೀಪ್ ವೇದಿಕ್ ಕಡಬ ಉಪಸ್ಥಿತರಿದ್ದರು.

Also Read  ಕಾರ್ಕಳದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇಲ್ಲ: ಆಸ್ಪತ್ರೆಗೆ ತಲುಪಿದ ನೆಗೆಟಿವ್ ರಿಪೋರ್ಟ್

error: Content is protected !!
Scroll to Top