ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸಪ್ಟೆಂಬರ್.21.ಸರಕಾರಿ ಪದವಿ ಪೂರ್ವ ಕಾಲೇಜ್ ಉಪ್ಪಿನಂಗಡಿ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತೀಭಾಕಾರಂಜಿ ಸ್ಪರ್ಧೆಯಲ್ಲಿ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಹಿರಿಯ ವಿಭಾಗದ : ಅಭಿನಯ ಗೀತೆ ಮೋನಿಷಾ ರೈ ಪ್ರಥಮ , ದೇಶಭಕ್ತಿಗೀತೆ ವಿಭಾಗದಲ್ಲಿ ಮೋನಿಷಾ ರೈ, ಪೂರ್ವಿ ರೈ, ಸ್ಪಂದನಾ,ಅಮೃತ ಕೆ.ಸಿ, ನಮೃತಾ, ಯಶಸ್ವಿನಿ, ಇವರು ಪ್ರಥಮ ಹಾಗೂ ಸಿಂಚನ ಕಿರಿಯ ವಿಭಾಗ ಹಿಂದಿ ಕಂಠಪಾಠ ಪ್ರಥಮಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Also Read  ಪಂಪ್ ರಿಪೇರಿ ವೇಳೆ ಹೈಟೆನ್ಷನ್‌ ಲೈನ್‌ ಗೆ ತಗುಲಿದ ಪೈಪ್ ➤ ಇಬ್ಬರು ಮೃತ್ಯು

error: Content is protected !!
Scroll to Top