ಕಾಣಿಯೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ| ರಘು ಮತಯಾಚನೆ

(ನ್ಯೂಸ್ ಕಡಬ) newskadaba.com ಕಾಣಿಯೂರು,ಮೇ.5.  ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ| ರಘುರವರು ಮೇ.4ರಂದು ಕಾಣಿಯೂರಿನಲ್ಲಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಜಿ.ಪಂ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ತಾ.ಪಂ ಮಾಜಿ ಉಪಾಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಬೆಳಂದೂರು ಗ್ರಾ.ಪಂ ಮಾಜಿ ಅಧ್ಯಕ್ಷ ನಾರಾಯಣ ಗೌಡ ಬೈತಡ್ಕ, ಪ್ರಮುಖರಾದ ವಿಶ್ವನಾಥ ರೈ ಮಾಳ, ಬಾಲಕೃಷ್ಣ ಗೌಡ ಕೋಳಿಗದ್ದೆ, ಉತ್ತಮ ಕುಮಾರ್ ಮೇಲಾಂಟ, ಮಾರಪ್ಪ ಶೆಟ್ಟಿ ದೋಳ್ಪಾಡಿ, ವಿಶ್ವನಾಥ ಮಾರ್ಕಾಜೆ, ರುಕ್ಮಯ್ಯ ಗೌಡ ಮಲೆಕೆರ್ಚಿ, ಸುದರ್ಶನ , ಎ.ಪಿ ಮೋಹನ್ ಅರುವ, ಸೋಮಶೇಖರ ಅಂಬಲಾಜೆ, ಸಂತೋಷ್ ರೈ, ಚಂದ್ರಶೇಖರ ಅಂಬಲಾಜೆ, ಹೊನ್ನಪ್ಪ ಗೌಡ ಕಟ್ಟ, ಚೋಮು ಕುಕ್ಕುನಾಜೆ, ಆಕಾಶ್ ಗೌಡ ಮತ್ತಿತರರು ಮತಯಾಚನೆಯಲ್ಲಿ ಭಾಗವಹಿಸಿದ್ದರು.

error: Content is protected !!

Join the Group

Join WhatsApp Group